Saturday, December 6, 2025
Saturday, December 6, 2025

JCI SHIMOGA MALNAD ಶಿವಮೊಗ್ಗ ಜೆಸಿಐ ಘಟಕ ಸದಸ್ಯರಿಂದ ತುಂಬಿದ ತುಂಗೆಗೆ ಬಾಗಿನ ಅರ್ಪಣೆ

Date:

JCI SHIMOGA MALNAD ತುಂಬಿ ಹರಿಯುತ್ತಿರುವ ಮಲೆನಾಡಿನ ಜೀವನದಿ ತುಂಗೆಗೆ ಶಿವಮೊಗ್ಗ ಜೆ ಸಿ ಐ ಭಾವನದಿಂದ ಬಾಗಿನ ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಜೀವನದಿಯಾದ ತುಂಗಾ ನದಿಯು ರಾಜ್ಯದ ಕೃಷಿ, ಕುಡಿಯುವ ನೀರು ಮತ್ತು ಪರಿಸರ ಸಮತೋಲನದ ಮತ್ತು ಜಾನುವಾರುಗಳಿಗೆ ಪ್ರಮುಖ ಮೂಲವಾಗಿದ್ದು,ಸಕಲ ದೇವಾನುದೇವತೆಗಳ ಅನುಗ್ರಹದಿಂದ ಮಳೆಗೆ ಮೈದುಂಬಿ ಹರಿಯುತ್ತಿರುವ ತುಂಗಿಗೆ ಇಂದು ಬೆಳಗ್ಗೆ ನಗರದ ಕೋರ್ಪಲ್ಲಯ್ಯನ ಛತ್ರದ ತುಂಗಾ ಮಂಟಪದಲ್ಲಿ ಜೆಸಿಐ ಶಿವಮೊಗ್ಗ ಭಾವನದಿಂದ ಅಧ್ಯಕ್ಷರಾದ ಜೆಸಿ ರೇಖಾ ರಂಗನಾಥ್ ರವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಯಿತು ಈ JCI SHIMOGA MALNAD ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಜೆ ಸಿ ಚೈತ್ರ ಪಿ ಸಜ್ಜನ ಜೆ ಸಿ ಸುರೇಖಾ ಮುರಳಿಧರ್ ಜೆಸಿ ಪುಷ್ಪ ಶೆಟ್ಟಿ ,ಜೆಸಿ ಮಾಲರಾಮಪ್ಪ ,ಜೆಸಿ ಲಲಿತ ಗುರುಮೂರ್ತಿ, ಜೆಸಿ ಕರಿಬಸಮ್ಮ, ಜೆಸಿ ವಂದನಾ ದಿನೇಶ್ , ಜೆಸಿ ಪೂರ್ಣಿಮಾ ಸುನಿಲ್ ಜೆಸಿ ಸುಶೀಲಾ ಷಣ್ಮುಗಂ ಜೆಸಿ ಮಂಜುಳಾರವಿ ಜೆಸಿ ಯಶೋದಾ ನಾಗರಾಜ್ ಜೆ ಸಿ ನಿರೀಕ್ಷಾ ರಾಮಚಂದ್ರ ಜೆಜೆಸಿ ಜನ್ಯ ರಂಗನಾಥ್ ಜೊತೆಗೋಡಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...