Monday, December 15, 2025
Monday, December 15, 2025

Yadav School of Chess ಯಾದವ ಸ್ಕೂಲ್ ಆಪ್ ಚೆಸ್ ರವೀಂದ್ರನಗರದಲ್ಲಿ ಚೆಸ್ ತರಬೇತಿ

Date:

Yadav School of Chess ರವೀಂದ್ರನಗರದ ಯಾದವ ಸ್ಕೂಲ್ ಆಪ್ ಚೆಸ್ ವತಿಯಿಂದ ಜೂ. 16ರಿಂದ ಫೆ. 2026 ರವರೆಗೆ ವಿಶೇಷ ಚೆಸ್ ತರಬೇತಿ ಶಿಬಿರ ನಡೆಯಲಿದೆ.
ಚೆಸ್ ಆಟವು ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ವಿಧ್ಯಾರ್ಥಿಗಳನ್ನು ಸಬಲಗೊಳಿಸುವಲ್ಲಿ ಪ್ರಪಂದಲ್ಲಿರುವ ಎಲ್ಲಾ ಆಟಗಳಿಗಿಂತ ಪ್ರಮುಖ ಪಾತ್ರ ವಹಿಸುತ್ತದೆ. ವಿಧ್ಯಾರ್ಥಿಗಳಿಗೆ ಅತ್ಯಗತ್ಯವಾದ ಜ್ಞಾಪಕ, ಏಕಾಗ್ರತೆ, ತರ್ಕ, ತಾಳ್ಮೆ, ಆಲೋಚನೆ, ಊಹಾಶಕ್ತಿಗಳಂತಹ ಅದ್ಬುತ ಗುಣಗಳನ್ನು ನಿಯಮಿತವಾಗಿ ಹಾಗೂ ಕ್ರಮಭದ್ದವಾಗಿ ಚೆಸ್ ಆಟ ಆಡುವುದರಿಂದ ಮತ್ತು ಅಬ್ಯಾಸಿಸುವುದರಿಂದ ಪಡೆಯಬಹುದು ಎಂದು ತರಬೇತುದಾರ ಪ್ರಾಣೇಶ ಯಾದವ್ ತಿಳಿಸಿದ್ದಾರೆ.
Yadav School of Chess ಚೆಸ್ ತರಬೇತಿಯು ಶ್ರೀನಿವಾಸ ಕೃಪ , ರವೀಂದ್ರನಗರ , 2ನೇ ತಿರುವು, ಶಿವಮೊಗ್ಗದಲ್ಲಿ ನಡೆಯಲಿದ್ದುö, 1ನೇ ಬ್ಯಾಚ್ ಸೋಮವಾರ-ಮಂಗಳವಾರ ಸಂಜೆ 6 ರಿಂದ 7 ರವರೆಗೆ, 2ನೇ ಬ್ಯಾಚ್ ಬುಧವಾರ-ಗುರುವಾರ ಸಂಜೆ 6 ರಿಂದ 7 ರವರೆಗೆ ನಡೆಯಲಿದೆ. ಪ್ರತಿ ಬ್ಯಾಚ್‌ನಲ್ಲಿ 12 ಮಕ್ಕಳಿಗೆ ಮಾತ್ರ ಅವಕಾಶ. ಆಸಕ್ತರು ಪ್ರಾಣೇಶ ಯಾದವ್ ಮೊ. 9242401702, 9743819678ರಲ್ಲಿ ಸಂಪರ್ಕಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...