Monday, February 2, 2026
Monday, February 2, 2026

Basaveshwara Veerashaiva Lingayat Social Service Association ಬಸವ ಜಯಂತಿ ವಿಶೇಷ, ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಳದಿ ಚನ್ನಮ್ಮ ತಂಡಕ್ಕೆ ₹25,000 ನಗದು ಬಹುಮಾನ

Date:

Basaveshwara Veerashaiva Lingayat Social Service Association ಶಿವಮೊಗ್ಗ ನಗರದ ಬಿ.ಹೆಚ್ ರಸ್ತೆ ಸಹ್ಯಾದ್ರಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶ್ರೀ ಬಸವೇಶ್ವರ ವೀರಶೈವ ಲಿಂಗಾಯಿತ ಸಮಾಜ ಸೇವ ಸಂಘದ ವತಿಯಿಂದ ಬಸವ ಜಯಂತಿ ಪ್ರಯುಕ್ತ ಸಮಾ ಜದ ಬಾಂದವರಿಗೆ ಬಸವ ಕಪ್ ಪಂದ್ಯಾವಳಿ ನಡೆಯಿತು.
ಮೊದಲನೇ ಬಹುಮಾನ 25 ಸಾವಿರ ರೂ ಮತ್ತು ಕಪ್ ಅನ್ನು ಕೆಳದಿ ಚೆನ್ನಮ್ಮ ತಂಡ ಗೆದ್ದುಕೊಂಡರೆ ಎರಡನೇ ಬಹುಮಾನ ೧೫ ಸಾವಿರ ರೂ ಮತ್ತು ಕಪ್ ಅನ್ನು ಕೆಳದಿ ಶಿವಪ್ಪನಾಯಕ ತಂಡ ಗೆದ್ದಿದೆ.
ಬಹುಮಾನ ವಿತರಣೆ ಸಂದ ರ್ಭದಲ್ಲಿ ಆಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ , ಗೌರವ ಕಾರ್‍ಯದರ್ಶಿ ಎಸ್.ಪಿ ದಿನೇಶ್ , ಸಹ ಕಾರ್‍ಯದರ್ಶಿ ಬಳ್ಳೆಕೆರೆ ಸಂತೋಷ್ , ಬಸವೇಶ್ವರ ಸೊಸೈಟಿ ನಿರ್ದೇಶಕರಾದ ಕಾಯಕಯೋಗಿ ಚನ್ನಬಸಪ್ಪ , ಬಸವರಾಜ್ ಮತ್ತು ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...