Wednesday, February 4, 2026
Wednesday, February 4, 2026

Ambedkar Jayanti 2025 ಶಿವಮೊಗ್ಗದ ಮಾರ್ನವಮಿ ಬೈಲಿನಲ್ಲಿ ಮಾನವತಾವಾದಿ ಡಾ.ಅಂಬೇಡ್ಕರ್ ದಿನಾಚರಣೆ

Date:

Ambedkar Jayanti 2025 ಶಿವಮೊಗ್ಗ ಜಿಲ್ಲಾ ತೆಲುಗು ‌ಅರುಂಧತಿ ಆದಿಕರ್ನಾಟಕ ಸಮಾಜದಿಂದ ಹಾಗೂ ಮಾರ್ನಮಿ ಬೈಲ್ ನ ಮೂರನೇ ತಿರುವಿನ ಹಲವು ಗಣ್ಯರ ಸಮ್ಮುಖದಲ್ಲಿ ಇಂದು ಬೆಳಗ್ಗೆ 134 ನೇ ಅಂಬೇಡ್ಕರ್ ಜಯಂತಿಯನ್ನು ಮಾರ್ನಮಿ ಬೈಲ್ ನ ಮೂರನೇ ತಿರುವಿನಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ರಾಜಶೇಖರ್, ಶಾಂತಯ್ಯ, ಪೆಂಚಲಯ್ಯ, ಎಸ್.ಜಿ‌‌.ಮಂಜಣ್ಣ, ಚಿನ್ನಸ್ವಾಮಿ, ರಮೇಶ, ಶ್ರೀಧರ್ ಸೇರಿದಂತೆ ಮೂರನೇ ತಿರುವಿನ ಹಲವು ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...