Saturday, December 6, 2025
Saturday, December 6, 2025

Ambedkar Jayanti 2025 ಶಿವಮೊಗ್ಗದ ಮಾರ್ನವಮಿ ಬೈಲಿನಲ್ಲಿ ಮಾನವತಾವಾದಿ ಡಾ.ಅಂಬೇಡ್ಕರ್ ದಿನಾಚರಣೆ

Date:

Ambedkar Jayanti 2025 ಶಿವಮೊಗ್ಗ ಜಿಲ್ಲಾ ತೆಲುಗು ‌ಅರುಂಧತಿ ಆದಿಕರ್ನಾಟಕ ಸಮಾಜದಿಂದ ಹಾಗೂ ಮಾರ್ನಮಿ ಬೈಲ್ ನ ಮೂರನೇ ತಿರುವಿನ ಹಲವು ಗಣ್ಯರ ಸಮ್ಮುಖದಲ್ಲಿ ಇಂದು ಬೆಳಗ್ಗೆ 134 ನೇ ಅಂಬೇಡ್ಕರ್ ಜಯಂತಿಯನ್ನು ಮಾರ್ನಮಿ ಬೈಲ್ ನ ಮೂರನೇ ತಿರುವಿನಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ರಾಜಶೇಖರ್, ಶಾಂತಯ್ಯ, ಪೆಂಚಲಯ್ಯ, ಎಸ್.ಜಿ‌‌.ಮಂಜಣ್ಣ, ಚಿನ್ನಸ್ವಾಮಿ, ರಮೇಶ, ಶ್ರೀಧರ್ ಸೇರಿದಂತೆ ಮೂರನೇ ತಿರುವಿನ ಹಲವು ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...