Kuvempu University ಡಾಕ್ಟರ್ ಚಂದ್ರಕಾಂತ್ ನಿವೃತ್ತ ಪ್ರೋಫೆಸರ್ ಮತ್ತು ಭೂಅನ್ವಯಿಕ ವಿಜ್ಞಾನ ವಿಭಾಗ ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ ಇವರು ಶಿವಮೊಗ್ಗ 22 ಮಾರ್ಚ್ ರಂದು ಮಧ್ಯಾಹ್ನ 3.0 ಕ್ಕೆ ಶಿವಮೊಗ್ಗದ ಅವರ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಇವರ ಅಂತ್ಯಕ್ರಿಯೆಯನ್ನು ದಿನಾಂಕ 24-03-2025 ರಂದು10ಘಂಟೆಗೆ ಶಿವಮೊಗ್ಗದ ಗುಡ್ಡೆ ಕಲ್ಲು ಭೂಮಿಯಲ್ಲಿ ನೆರವೇರಿಸಲಾಗುವುದು. ಮೃತರಿಗೆ ಪತ್ನಿ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.