Thursday, February 5, 2026
Thursday, February 5, 2026

Kuvempu University ಶಿವಮೊಗ್ಗದ ನಿವೃತ್ತ ಪ್ರೊ.ಚಂದ್ರಕಾಂತ್ ನಿಧನ

Date:

Kuvempu University ಡಾಕ್ಟರ್ ಚಂದ್ರಕಾಂತ್ ನಿವೃತ್ತ ಪ್ರೋಫೆಸರ್ ಮತ್ತು ಭೂಅನ್ವಯಿಕ ವಿಜ್ಞಾನ ವಿಭಾಗ ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ ಇವರು ಶಿವಮೊಗ್ಗ 22 ಮಾರ್ಚ್ ರಂದು ಮಧ್ಯಾಹ್ನ 3.0 ಕ್ಕೆ ಶಿವಮೊಗ್ಗದ ಅವರ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಇವರ ಅಂತ್ಯಕ್ರಿಯೆಯನ್ನು ದಿನಾಂಕ 24-03-2025 ರಂದು10ಘಂಟೆಗೆ ಶಿವಮೊಗ್ಗದ ಗುಡ್ಡೆ ಕಲ್ಲು ಭೂಮಿಯಲ್ಲಿ ನೆರವೇರಿಸಲಾಗುವುದು. ಮೃತರಿಗೆ ಪತ್ನಿ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...