Saturday, December 6, 2025
Saturday, December 6, 2025

B.Y. Raghavendra ಬೆಜ್ಜುವಳ್ಳಿಯಲ್ಲಿ ಸಂಸದರಿಂದ ₹10 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

Date:

B.Y. Raghavendra ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ – ಹಿರೇಕೆರೂರು SH-148 ರಲ್ಲಿ ಹಾಗೂ ಕವಿಶೈಲ – ಆಯನೂರು – ಮಲ್ಲೇನಹಳ್ಳಿ ಸರಪಳಿ 19.60 ಕಿ.ಮೀ ಯಿಂದ 28.40 ಕಿ.ಮೀ ವರೆಗೆ ಹಾಗೂ ಸರಪಳಿ 38.00 ಕಿ.ಮೀ ಯಿಂದ 43.00 ಕಿ.ಮೀ ವರೆಗೆ ಹಾಗೂ ಹೆದ್ದೂರು – ಮಹಿಷಿ ನಡುವಿನ ಅಯ್ದ ಭಾಗಗಳಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಸುಮಾರು ರೂ. 10.00 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬೆಜ್ಜವಳ್ಳಿಯಲ್ಲಿ ಚಾಲನೆ ಕೊಡಲಾಯಿತು.

B.Y. Raghavendra ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರ ಅವರು, DCC ಬ್ಯಾಂಕ್ ಅಧ್ಯಕ್ಷರಾದ ಶ್ರೀ ಮಂಜುನಾಥ್ ಗೌಡ ಅವರು, ಬಿಜೆಪಿ ತೀರ್ಥಹಳ್ಳಿ ತಾಲ್ಲೂಕು ಅಧ್ಯಕ್ಷರಾದ ಶ್ರೀ ನವೀನ್ ಹೆದ್ದೂರು ಅವರು ಸೇರಿದಂತೆ ಮಂಡಲದ ಅನೇಕ ಹಿರಿಯರು, ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...