Friday, December 5, 2025
Friday, December 5, 2025

New Book Releases ಕೃಷ್ಣನನ್ನ ಮಹತ್ವದ ವ್ಯಕ್ತಿಯಾಗಿ ಪರಿಭಾವಿಸಿ ಕೃತಿ ಬಂದಿದೆ- ಡಾ.ಗಜಾನನ ಶರ್ಮ

Date:

New Book Releases ಶಿವಮೊಗ್ಗ ಶಾಸಕ ಎಸ್.ಎನ್. ಚೆನ್ನಬಸಪ್ಪ ಅವರು ಡಿ. 15ರ ನಿನ್ನೆ ಸಂಜೆ ವಾಸವಿ ಶಾಲೆ ಆವರಣದ ಚಿಗುರು ಸಭಾಂಗಣದಲ್ಲಿ ಪತ್ರಕರ್ತ ಎಂ. ಶ್ರೀನಿವಾಸನ್ ರಚಿಸಿರುವ “ನನ್ನ ಕೃಷ್ಣ” ಕೃತಿಯನ್ನು ಬಿಡುಗಡೆಗೊಳಿಸಿದರು.

ಕೃತಿಯ ಬಗ್ಗೆ ಮಾತನಾಡಿದ ಖ್ಯಾತ ಲೇಖಕ ಡಾ. ಗಜಾನನ ಶರ್ಮ, ಲೇಖಕರು ಕೃಷ್ಣನನ್ನು ಅತ್ಯಂತ ಮಹತ್ವದ ವ್ಯಕ್ತಿಯನ್ನಾಗಿ ಪರಿಭಾವಿಸಿ ಪುಸ್ತಕವನ್ನು ರಚಿಸಿದ್ದಾರೆ ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎನ್. ಸುಧೀಂದ್ರ ಅಧ್ಯಕ್ಷತೆ ವಹಿಸಿ ” ಪತ್ರಕರ್ತರಾಗಿ ಮಹಾಭಾರತದ ಕೃಷ್ಣನನ್ನ ವಿವರಿಸುವ ಎಂ.ಶ್ರೀನಿವಾಸನ್ ಅವರ ಬರವಣಿಗೆ ಕೌಶಲವು ಹೊಸದೃಷ್ಟಿಕೋನ ಹೊಂದಿದೆ ಎಂದರು

New Book Releases “ನನ್ನ ಕೃಷ್ಣ” ಕೃತಿಯ ಲೇಖಕ ಎಂ. ಶ್ರೀನಿವಾಸನ್ ಉಪಸ್ಥಿತರಿದ್ದರು.

ಅಜೇಯ ಸಂಸ್ಕೃತಿ ಬಳಗ ಹಾಗೂ ಸಹಚೇತನ ನಾಟ್ಯಾಲಯ ಇವುಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ನೂರಾರು ಮಂದಿ ಸಾಹಿತ್ಯಪ್ರಿಯರು ಪಾಲ್ಗೊಂಡಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...