Wednesday, February 4, 2026
Wednesday, February 4, 2026

Rashtrotthana Sahitya  “ಅಜೇಯ” ಶ್ರೀನಿವಾಸನ್ ಅವರ ” ನನ್ನ ಕೃಷ್ಣ” ಪುಸ್ತಕ ಬಿಡುಗಡೆ

Date:

Rashtrotthana Sahitya  ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ನ. 23ರಂದು ಅಜೇಯ ಪತ್ರಿಕೆ ಸಂಪಾದಕ ಎಂ. ಶ್ರೀನಿವಾಸನ್ ಅವರ ಹೊಸ ಪುಸ್ತಕ ‘ನನ್ನ ಕೃಷ್ಣ’ ಬಿಡುಗಡೆಯಾಯಿತು.

Rashtrotthana Sahitya  ಶತಾವಧಾನಿ ಡಾ.ಆರ್. ಗಣೇಶ್ ಅವರು ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಲೇಖಕರಾದ ದಿವಾಕರ ಹೆಗಡೆ, ಡಾ. ಹೆಚ್.ಆರ್. ವಿಶ್ವಾಸ, ಪ್ರೊ. ಎಂ.ಜಿ. ವೇದವ್ಯಾಸ್, ಹರಿ ರವಿಕುಮಾರ್ ಹಾಗೂ ಉತ್ಥಾನ ಪತ್ರಿಕೆಯ ಪ್ರಧಾನ ಸಂಪಾದಕ ಎಸ್.ಆರ್. ರಾಮಸ್ವಾಮಿ, ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಮುಖರಾದ ವಿಘ್ನೇಶ್ವರ ಭಟ್ಟ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...