Tuesday, March 24, 2026
Tuesday, March 24, 2026

Spandana Sagara Corporation ನವೆಂಬರ್ 21 . ಸಾಗರದಲ್ಲಿ ಬ್ರೆಕ್ಟ್ ಕವಿತೆಗಳ ರಂಗಪ್ರಯೋಗ

Date:

Spandana Sagara Corporation ಸ್ಪಂದನ( ರಿ) ಸಾಗರ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ
ದಿನಾಂಕ 21:11:24 ರ ಗುರುವಾರ ಬೆಳಿಗ್ಗೆ 12 ಗಂಟೆಗೆ ಸಾಗರದ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಏಕವ್ಯಕ್ತಿ ರಂಗಪ್ರಯೋಗ ಹಮ್ಮಿಕೊಂಡಿದೆ.
ಥಿಯೇಟರ್ -ರಿ- ಆಕ್ಟ್ ಪ್ರಸ್ತುತಪಡಿಸುವ , ರಂಗಾಯಣ ಪದವೀಧರ , ಕಿರುತೆರೆ ನಟ, ಉದಯ ಅಂಕರವಳ್ಳಿ ಅಭಿನಯಿಸುವ ಬ್ರೆಕ್ಟ್ ಕವಿತೆಗಳ ಅನಾವರಣವಿರುವ ಈ ರಂಗಪ್ರಯೋಗವನ್ನು ನೀನಾಸಂ ಪಧವೀಧರ ಹಾಗೂ ರಂಗಶಿಕ್ಷಕರಾಧ ಡಾ.ವೆಂಕಟೇಶ್ವರ ಇವರು ನಿರ್ದೇಶಿಸಿರುತ್ತಾರೆ.
Spandana Sagara Corporation ಇಂದಿರಾಗಾಂಧಿ ಕಾಲೇಜಿನ ಇಂಗ್ಲೀಷ್ ವಿಭಾಗದ ಸಹಕಾರದೊಂದಿಗೆ ಈ ಪ್ರಯೋಗ ನಡೆಯಲಿದೆ.
ಆಸಕ್ತರು ಆಗಮಿಸಲು ಕೋರಲಾಗಿದೆ ಎಂದು
ಸ್ಪಂದನದ ಪರವಾಗಿ.
ಕಾರ್ಯದರ್ಶಿಗಳಾದ
ಶಿವಕುಮಾರ್ ಉಳವಿ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

N. Chaluvaraya Swamy ಎಲ್ಲಾ ಹುದ್ದೆಗಳ ನೇಮಕಾತಿ ಕೆಇಎ ಮೂಲಕ ನಡೆಸಲು ಸರ್ಕಾರದ ನಿರ್ಧಾರ- ಸಚಿವ ಎನ್.ಚಲುವರಾಯ ಸ್ವಾಮಿ

N. Chaluvaraya Swamy ನಮ್ಮ ರಾಜ್ಯದ ಸಾವಿರಾರು ನಿರುದ್ಯೋಗಿ ಯುವಜನತೆಯ ಹಾಗೂ...

University of Agricultural 2047 ರ ಹೊತ್ತಿಗೆ ನಮ್ಮ ದೇಶ ಆಹಾರ ವ್ಯವಸ್ಥೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊಮ್ಮಲಿದೆ- ಡಾ.ಎಸ್.ಕೆ.ಮಲ್ಹೋತ್ರಾ

University of Agricultural ಅತ್ಯುತ್ತಮ ಪರಿಸರ ಸೇವೆ ನೀಡುತ್ತಿರುವ ಅಲಂಕಾರಿಕ ತೋಟಗಾರಿಕೆ...

CM Siddaramaiah ಮೌಢ್ಯತೆ ವಿರುದ್ಧ ಸಿಡಿದೆದ್ದುಸಮಸಮಾಜದ ಕನಸು ಬಿತ್ತಿದ ಶರಣ ದೇವರ ದಾಸಿಂಯ್ಯ- ಸಿದ್ಧರಾಮಯ್ಯ

CM Siddaramaiah ಮೌಢ್ಯ, ಕಂದಾಚಾರಗಳ‌ ಹೆಸರಿನಲ್ಲಿ ತಳ ಸಮುದಾಯಗಳ ಜನರನ್ನು...