Sunday, December 7, 2025
Sunday, December 7, 2025

Rotary Shivamogga ರಾಷ್ಟ್ರೀಯ ಕಾನೂನು ಕಾಲೇಜಿನ ಯು. ದೀಕ್ಷಾ ಚೆನೈ ನಲ್ಲಿ ನಡೆಯಲಿರುವ ಮಹಿಳಾ ಕರಾಟೆ ಪಂದ್ಯಾವಳಿಗೆ ಆಯ್ಕೆ

Date:

Rotary Shivamogga ಪೂರ್ವಜರು ತಮ್ಮ ಅನುಭವದಿಂದ ಪ್ರಾಕೃತಿಕ ಗಿಡಮೂಲಿಕೆಗಳನ್ನು ಉಪಯೊಗಿಸಿ ತಮಗಾಗುತ್ತಿದ್ದ ಅನಾರೋಗ್ಯವನ್ನು ಹೊಗಲಾಡಿಸುತ್ತಿದ್ದರು ಎಂದು ರೋಟರಿ ಶಿವಮೊಗ್ಗ ಜ್ಯೂಬಿಲಿ ಕ್ಲಬ್ ಋೃತ್ವಿ ಆಯೂರ್ ವೇದಿಕ್ ಆಸ್ವತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣ ಶಿಬಿರ ಉದ್ಘಾಟಿಸಿದ ಅಧ್ಕಕ್ಷೆ ರೂಪ ಪುಣ್ಯಕೋಟಿ ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ತಕ್ಷಣ ಅನಾರೋಗ್ಯ ವಾಸಿ ಆಗಬೇಕೆಂದು ರಾಸಾಯಿನಿಕ ಪದಾರ್ಥ ಉಪಯೋಗಿಸಿದ ಔಷದಿ ಸೇವನೆಯಿಂದ ಹಲವರು ಹೊಸಕಾಯಿಲೆ ಪ್ರಾರಂಭಕ್ಕೆ ನಾಂದಿ ಹಾಡುತ್ತಿವೆ. ನಮ್ಮ ಪೂರ್ವಿಜರ ಅನುಭವದ ನುಡಿಗಳು ಹಾಗೂ ಪ್ರಸಿದ್ದ ಔಷದಿ ಕಂಪನಿಗಳು ನೀಡುವ ಉಪಯುಕ್ತ ಮಹಿತಿಯನ್ನು ತಲುಪಿಸುವ ಕಾರ್ಯ ಮಾಡುತ್ತಿರುವ ಡಾ.ಪ್ರಕೃತಿಮಂಚಾಲೆ ಯಂತವರು ರೋಟರಿ ಸಂಸ್ಥೆ ತಿಳಿಸುವಂತೆ ಸ್ವಾಹಿತ ಮೀರಿದ ಸೇವೆಗೆ ಅನ್ವರ್ಥವಾಗಿ ನಿಸ್ವಾರ್ಥದಿಂದ ಇಂದು ಈ ಉಚಿತ ಆರೋಗ್ಯ ಶಿಬಿರ ಸಂತೋಷದಿಂದ ಉದ್ಘಾಟಿಸುತ್ತಿದ್ದೇನೆ ಎಂದರು.

Rotary Shivamogga ಅವಶ್ಯಕತೆ ಇರುವ ಪಲಾನುಭವಿಗಳಿಗೆ ದೊರಕಲಿ ಎಂದು ಡಾ.ಜೆ.ಆರ್.ಕೆ.ರಿಸರ್ಚ್ ಅಂಡ್ ಫಾರ್ಮಸ್ಟಿಕಲ್ಸ್ ನವರು ಇಂದು ಉಚಿತ ಕೆಲವು ಔಷದಿ ಪೂರೈಸುತ್ತಿದ್ದು, ನಮ್ಮ ರೋಟರಿ ಜ್ಯೂಬಿಲಿ ಕ್ಲಬ್ ಆಯೋಜಿಸಿರುವ ಈ ಉಚಿತ ಆರೋಗ್ಯ ಶಿಬಿರಕ್ಕೆ ಪುಷ್ಠಿ ದೊರಕಿದ್ದು ಉತ್ತೇದನ ದೊರಕಿದೆ ಎಂದು ಡಾ.ಪ್ರಕೃತಿ ಮಂಚಾಲೆ ತಿಳಿಸುತ್ತಾ, ನಮ್ಮ ಆಯುರ್ ಪದ್ದತಿ ಶತಮಾನಗಳಷ್ಟು ಹಳೆಯದಾಗಿದ್ದು ಉತ್ತಮ ಪರಿಹಾರ ದೊರಕುತ್ತಿದೆ. ಇಂದಿನ ಯುವ ಜನತೆ ಸಹ ಆಯುರ್ ಔಷದಿಗಳ ಕಡೆ ಗಮನ ಹರಿಸುತ್ತಿದ್ದು ಒಳ್ಳೆಯ ನಡೆಯಾಗಿದೆ ಎಂದರು.
ಶ್ರೀಕಾಂತ್ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು, ಸತ್ಯನಾರಾಯಣ್ ನಿರೂಪಿಸಿದರು, ರೇಣುಕಾರಾಧ್ಯ ವಂದಿಸಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...