Wednesday, March 12, 2025
Wednesday, March 12, 2025

CM Siddhramaiah ಜಾಣ ಜೋಡಿಯ ಜಾಣ ಮೌನ?

Date:

CM Siddhramaiah ಅಜಿತ್ ಹನುಮಕ್ಕನವರ್ ಮತ್ತು ಪ್ರಶಾಂತ್ ನಾತು ಅವರು ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ನಡೆಸಿದ. “ಸ್ಟ್ರೈಟ್ ಹಿಟ್ ಸಿದ್ಧು” ಸಂದರ್ಶನ ಸುವರ್ಣ ನ್ಯೂಸ್ ವಾಹಿನಿಯಲ್ಲಿ ಪ್ರಸಾರವಾಯಿತು.

ನನಗೆ ಆದ ಅಚ್ಚರಿಯೆಂದರೆ ಈರ್ವರೂ ಈ ಕ್ಷಣದವರೆಗೂ ರಾಜ್ಯದ ರಾಜಕೀಯ ಮತ್ತು ಆಡಳಿತ, ಅಭಿವೃದ್ಧಿ, ಹಣಕಾಸಿನ ಮಾಹಿತಿ ಬಗ್ಗೆ ಕರತಲಾಮಲಕ ಕಾರ್ಯಕ್ತಮ ನಿರೂಪಿಸಿದ್ದಾರೆ.

ಪ್ರತಿಯೊಂದು ಪ್ರಶ್ನೆಯನ್ನೂ ಬಹಳ
ವಿಧೇಯತೆ ,ನಮ್ರತೆಯಿಂದಲೇ ಕೇಳಿದ್ದಾರೆ.
ಆದರೆ ದಿನಂಪ್ರತಿ ಅವರು ನಡೆಸು ವಿಶ್ಲೇಷಣೆಯ ಲೇಪನ ಮತ್ತು ಹರಿತತೆ ಮಾಯವಾಗಿಬಿಟ್ಟಿತ್ತು.
ಸಂದರ್ಶನ ಅವರವರ ಜಾಯಮಾನಕ್ಕೆ ತಕ್ಕಂತೆ ನಡೆಸಲಾಗುತ್ತದೆ. ಇಲ್ಲಿ ಅವರ ಸಾಮರ್ಥ್ಯ ಅಥವಾ ಕಸಬುದಾರಿಕೆಯನ್ನ ಪ್ರಶ್ನಿಸುತ್ತಿಲ್ಲ.

ಟೀವಿ ತೆರೆಯಲ್ಲಿ ಅಂಕಿಅಂಶಗಳ ಮೂಲಕ ಮಾತಾಡುವ ಜೋಡಿ
ಗ್ಯಾರಂಟಿಗಳು, ಬಜೆಟ್ ಕೊರತೆ, ಕ್ಷೇತ್ರ ಅನುದಾನ ತಡೆ ಇತ್ಯಾದಿಗಳನ್ನ ಆಧರಿಸಿ ಪ್ರಶ್ನಾವಳಿ ಮಾಡಬಹುದಿತ್ತು.

CM Siddhramaiah ಸೀಎಂ ಅವರನ್ನ ಮಾತಿನಲ್ಲಿ ಕಟ್ಟಿಹಾಕಲಿಲ್ಲ ಎಂಬರ್ಥವಲ್ಲ. ನೈಜ ಸಂಗತಿ ಅರಿವಿದ್ದ ಜೋಡಿ ಸಂದರ್ಶಕರು ಯಾಕೆ ಜಾಣಮೌನ ವಹಿಸಿದರು‌ ಅರ್ಥವಾಗಲಿಲ್ಲ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಬಹಳ ತರ್ಕಬದ್ಧವಾಗಿಯೇ ‌ಮಾತಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Tarunodaya Shivamogga ನಿಸರ್ಗದಾನಂದ ಸವಿಯ ಬೇಕೆಂದರೆ ಚಾರಣ ಹೋಗಲೇ ಬೇಕು- ಜಿ.ವಿಜಯ ಕುಮಾರ್

Tarunodaya Shivamogga ಜರಿ, ತೊರೆ, ಹಕ್ಕಿ ಪಕ್ಷಿಗಳ ಕಲರವ, ಪ್ರಕೃತಿ...

JCI Shivamogga ಜೆಸಿಐ ನಲ್ಲಿ ತೊಡಗಿಸಿಕೊಂಡರೆ ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆ- ಸೂರ್ಯ ನಾರಾಯಣ ವರ್ಮ

JCI Shivamogga ಸಮಾಜಮುಖಿ ಚಟುವಟಿಕೆಗಳ ಜತೆಯಲ್ಲಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ...

Karnataka Lokayukta ಮಾರ್ಚ್ 18 ರಿಂದ 21 ವರೆಗೆ ರಾಜ್ಯ ಉಪಲೋಕಾಯುಕ್ತ ನ್ಯಾ.ಕೆ.ಫಣೀಂದ್ರ ಅವರ ಜಿಲ್ಲಾ ಕಾರ್ಯಕ್ರಮಗಳ ಮಾಹಿತಿ

Karnataka Lokayukta ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಮಾ. 18...

CM Siddharamaih ಕುರ್ಚಿ ಉಳಿಸಿಕೊಳ್ಳುವ ಯತ್ನದಲ್ಲಿ ಸಿದ್ಧರಾಮಯ್ಯನವರ ಬಜೆಟ್…!

CM Siddharamaih ಕರ್ನಾಟಕದ ಅಭಿವೃದ್ಧಿಗೆ ಪೂರಕವೇ ಅಥವಾ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ...