Monday, February 2, 2026
Monday, February 2, 2026

CM Siddhramaiah ಜಾಣ ಜೋಡಿಯ ಜಾಣ ಮೌನ?

Date:

CM Siddhramaiah ಅಜಿತ್ ಹನುಮಕ್ಕನವರ್ ಮತ್ತು ಪ್ರಶಾಂತ್ ನಾತು ಅವರು ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ನಡೆಸಿದ. “ಸ್ಟ್ರೈಟ್ ಹಿಟ್ ಸಿದ್ಧು” ಸಂದರ್ಶನ ಸುವರ್ಣ ನ್ಯೂಸ್ ವಾಹಿನಿಯಲ್ಲಿ ಪ್ರಸಾರವಾಯಿತು.

ನನಗೆ ಆದ ಅಚ್ಚರಿಯೆಂದರೆ ಈರ್ವರೂ ಈ ಕ್ಷಣದವರೆಗೂ ರಾಜ್ಯದ ರಾಜಕೀಯ ಮತ್ತು ಆಡಳಿತ, ಅಭಿವೃದ್ಧಿ, ಹಣಕಾಸಿನ ಮಾಹಿತಿ ಬಗ್ಗೆ ಕರತಲಾಮಲಕ ಕಾರ್ಯಕ್ತಮ ನಿರೂಪಿಸಿದ್ದಾರೆ.

ಪ್ರತಿಯೊಂದು ಪ್ರಶ್ನೆಯನ್ನೂ ಬಹಳ
ವಿಧೇಯತೆ ,ನಮ್ರತೆಯಿಂದಲೇ ಕೇಳಿದ್ದಾರೆ.
ಆದರೆ ದಿನಂಪ್ರತಿ ಅವರು ನಡೆಸು ವಿಶ್ಲೇಷಣೆಯ ಲೇಪನ ಮತ್ತು ಹರಿತತೆ ಮಾಯವಾಗಿಬಿಟ್ಟಿತ್ತು.
ಸಂದರ್ಶನ ಅವರವರ ಜಾಯಮಾನಕ್ಕೆ ತಕ್ಕಂತೆ ನಡೆಸಲಾಗುತ್ತದೆ. ಇಲ್ಲಿ ಅವರ ಸಾಮರ್ಥ್ಯ ಅಥವಾ ಕಸಬುದಾರಿಕೆಯನ್ನ ಪ್ರಶ್ನಿಸುತ್ತಿಲ್ಲ.

ಟೀವಿ ತೆರೆಯಲ್ಲಿ ಅಂಕಿಅಂಶಗಳ ಮೂಲಕ ಮಾತಾಡುವ ಜೋಡಿ
ಗ್ಯಾರಂಟಿಗಳು, ಬಜೆಟ್ ಕೊರತೆ, ಕ್ಷೇತ್ರ ಅನುದಾನ ತಡೆ ಇತ್ಯಾದಿಗಳನ್ನ ಆಧರಿಸಿ ಪ್ರಶ್ನಾವಳಿ ಮಾಡಬಹುದಿತ್ತು.

CM Siddhramaiah ಸೀಎಂ ಅವರನ್ನ ಮಾತಿನಲ್ಲಿ ಕಟ್ಟಿಹಾಕಲಿಲ್ಲ ಎಂಬರ್ಥವಲ್ಲ. ನೈಜ ಸಂಗತಿ ಅರಿವಿದ್ದ ಜೋಡಿ ಸಂದರ್ಶಕರು ಯಾಕೆ ಜಾಣಮೌನ ವಹಿಸಿದರು‌ ಅರ್ಥವಾಗಲಿಲ್ಲ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಬಹಳ ತರ್ಕಬದ್ಧವಾಗಿಯೇ ‌ಮಾತಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...