Press Distributors ಶಿಕಾರಿಪುರ ನಿನ್ನೆ ಮಧ್ಯಾಹ್ನ ಹಠ ತ್ ಲಘು ಹೃದಯಘಾತವಾಗಿ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಒಳಗಾಗಿರುವ ವಿತರಕ ಗಜೇಂದ್ರ ರವರ ಅರೋಗ್ಯವನ್ನು ಮಾಧ್ಯಮ ಮಿತ್ರ ಜಿ ಕೆ ಹೆಬ್ಬಾರ್ ಹಾಗೂ ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷ ಮಾಲತೇಶ್ ವಿಚಾರಿಸಿ ಧೈರ್ಯ ತುಂಬಿದರು ಸಂಬಂದಿಸಿದ ಸಂಪರ್ಕಿಸಿ ಅರೋಗ್ಯ ವಿಚಾರಿಸಿ ಸೋಮವಾರ ಡಿಶ್ ಚಾರ್ಜ್ ಮಾಡುವ ವಿಚಾರ ತಿಳಿಸಿದರು. ಸರ್ಕಾರ ವಿತರಕ ಇಂತಹ ಸಂದೀಗ್ದ ಸಮಯದಲ್ಲಿ ಅವರಿಗೆ ಸಹಾಯದ ಸಹಕಾರ ನೀಡುವುದು ಅಗತ್ಯವಿದೆ ಇಂತಹ ಅವಘಡ ಸಂಭವಿಸಿದಾಗ ವಿತರಕರಿಗೆ ಸರ್ಕಾರ ಕೂಡಲೇ ಸ್ಪಂದಿಸುವುದು ಸೂಕ್ತ ಎಂದು ಅಭಿಪ್ರಾಯಸಿದರು.
Press Distributors ಅಧ್ಯಕ್ಷ ಮಾಲತೇಶ್ ಅವರು ವಿತರಕರಿಗೆ ಆರೋಗ್ಯ ವಿಮೆ ಸೌಲಭ್ಯಗಳ ಜೊತೆಗೆ ಇಂಥ ಸಂದರ್ಭದಲ್ಲಿ ತಕ್ಷಣಕ್ಕೆ ಅವರ ನೆರವಿಗೆ ಧಾವಿಸುವುದು ಸೂಕ್ತವೆಂದು ಅನಿಸಿಕೆ ವ್ಯಕ್ತಪಡಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಕುಮಾರ್ ಅವರು ದೂರವಾಣಿ ಮೂಲಕ ಆರೋಗ್ಯ ವಿಚಾರಿಸಿ ನಂತರಕ್ಕೆ ಆಸ್ಪತ್ರೆಗೆ ಬರುವ ವಿಚಾರವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮುಕ್ತರ್ ಅಹಮದ್ ನಜೀರ್ ಸಂಘಟನಾ ಕಾರ್ಯದರ್ಶಿ ಪರಶುರಾಮ್ ರಾವ್ ಭದ್ರಾವತಿ ಇತರರು ಉಪಸ್ಥಿತರಿದ್ದು ಮಿತೇರಕ ಗಜೇಂದ್ರ ಅವರು ಶೀಘ್ರ ಗುಣಮುಖ ಆಗಲೆಂದು ಹಾರೈಸಿದರು.
Press Distributors ಪತ್ರಿಕಾ ವಿತರಕರಿಗೆ ಸಂಕಷ್ಟದ ಸಮಯದಲ್ಲಿ ಸರ್ಕಾರದ ಸಹಕಾರ ಅಗತ್ಯ- ಜಿ.ಕೆ.ಹೆಬ್ಬಾರ್
Date: