Monday, September 30, 2024
Monday, September 30, 2024

Shivamogga Karnataka Association ನೂತನ ಅವಧಿಗೆ ಕರ್ನಾಟಕ ಸಂಘದ ನಿರ್ದೇಶಕರ ಆಯ್ಕೆ

Date:

Shivamogga Karnataka Association ಶಿವಮೊಗ್ಗ ನಗರದ ಕರ್ನಾಟಕ ಸಂಘದ 2024-27ರ ಸಾಲಿನ (ಮೂರು ವರ್ಷಗಳ) ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ 15 ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ.
ಆಯ್ಕೆಯಾದವರೆಂದರೆ- ಗೀತಾಂಜಲಿ ಪ್ರಸನ್ನಕುಮಾರ್, ಪ್ರೊ. ನಾಗಮಣಿ ಎನ್., ಹೆಚ್.ವಿ. ಮೋಹನ ಶಾಸ್ತ್ರಿ ಪ್ರೊ ಆಶಾಲತಾ ಎಂ., ಡಾ. ಗುರುದತ್ ಕೆ.ಎನ್., ಪ್ರೊ. ಹೆಚ್.ಆರ್, ಶಂಕರನಾರಾಯಣ ಶಾಸ್ತ್ರಿ, ಚೇತನ್ ಕೆ.ಎಸ್., ಶೃಂಗೇರಿ ಹೆಚ್.ಎಸ್. ನಾಗರಾಜ್, Shivamogga Karnataka Association ವಾಗೇಶ್ ಎನ್.ಎಸ್., ನಾಗರಾಜ ಎಸ್.ಎನ್., ಚಂದ್ರಶೇಖರ್ ಜಿ., ಬಸವರಾಜಪ್ಪ ಎಂ., ಪರಶುರಾಮಪ್ಪ ಎ. ಮತ್ತು ಹಾಲಸ್ವಾಮಿ ಆರ್.ಎಸ್.ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಮ್. ಸಿ ಮಂಜುನಾಥ ಕಾರ್ಯನಿರ್ವಹಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Railway ರೈಲ್ವೆ ನಿಲ್ದಾಣದಲ್ಲಿ ಹೆಲ್ಪ್ ಡೆಸ್ಕ್ ಇತ್ಯಾದಿ ಸೇವೆ ಆರಂಭಿಸಲು ನಾಗರೀಕ ಸಂಘದ ಮನವಿ

Shivamogga Railway ರೈಲ್ವೆ ನಿಲ್ದಾಣದಲ್ಲಿ ಶಿವಮೊಗ್ಗ ಜಿಲ್ಲಾ ಪ್ರವಾಸಿ ತಾಣ,...

University of Mysore ಅವಕಾಶ ವಂಚಿತರಿಗೆ ಸಮಾನ ಅವಕಾಶ ಸಿಕ್ಕಾಗ ಮಾತ್ರ ಸಮ ಸಮಾಜ ನಿರ್ಮಾಣ- ಸಿದ್ಧರಾಮಯ್ಯ

University of Mysore ಹೊಟ್ಟೆ ತುಂಬ ಹಿಟ್ಟು-ಬಾಯಿ ತುಂಬ ಅನ್ನ ಎಂದು...

Jan Suraj campaign ಅಕ್ಟೋಬರ್ 2 ರಂದು ಪ್ರಶಾಂತ್ ಕಿಶೋರ್ ಹೊಸ ಪಕ್ಷಕ್ಕೆ ಹೆಸರಿಡುವ ದಿನ

Jan Suraj campaign ಜನ್ ಸುರಾಜ್ ಅಭಿಯಾನದ ಮುಖ್ಯಸ್ಥ ಪ್ರಶಾಂತ್ ಕಿಶೋರ್...

Sahyadri Arts College ಭಾಷೆಗೆ ನಮ್ಮೆಲ್ಲರನ್ನೂ ಪೊರೆಯುವ ಶಕ್ತಿ ಇದೆ – ಸತೀಶ ಜವರೇಗೌಡ

Sahyadri Arts College ಕನ್ನಡ ಭಾಷೆಗೆ ಮನಸ್ಸುಗಳನ್ನು ಬೆಸೆಯುವ ಶಕ್ತಿಯಿದೆ ಎಂದು...