Saturday, December 6, 2025
Saturday, December 6, 2025

Dasara Festival ತೀರ್ಥಹಳ್ಳಿಯಲ್ಲಿ ದಸರಾ ಕವಿಗೋಷ್ಠಿಗೆ ಸ್ಪರ್ಧೆ‌. ಕವಿಗಳ ಕವಿತೆಗೆ ಆಹ್ವಾನ

Date:

Dasara Festival ರಾಮೇಶ್ವರ ದೇವರ ದಸರಾ ಉತ್ಸವದ ಅಂಗವಾಗಿ ದಸರಾ ಸಮಿತಿ ವಿಭಾಗದ ವತಿಯಿಂದ ಈ ವರ್ಷ ಕೂಡಾ ಅಕ್ಟೋಬರ್ 10 ನೇ ತಾರೀಕಿನಂದು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಮಟ್ಟದ ಕವಿಗೋಷ್ಠಿಯನ್ನು ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ದಸರಾ ಕವಿಗೋಷ್ಠಿ ಸಂಚಾಲಕರಾದ ಡಾನ್ ರಾಮಣ್ಣ ತಿಳಿಸಿದ್ದಾರೆ.
ಪ್ರಥಮ ಬಹುಮಾನ 5000 ರೂ, ದ್ವಿತೀಯ 3000 ರೂ, ತೃತೀಯ 2000 ಹಾಗೂ ಸಮಾಧಾನಕರ ೧೦೦೦ ರೂ ನಗದು ಬಹುಮಾನದೊಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ತಾಲೂಕಿನವರನ್ನು ಹೊರತು ಪಡಿಸಿ ಹೊರಗಿನಿಂದ ಬರುವವರಿಗೆ ಬಸ್ ಪ್ರಯಾಣ ವೆಚ್ಚವನ್ನೂ ನೀಡಲಾಗುವುದು.
Dasara Festival ಕವನವನ್ನು ಕಳುಹಿಸಲು ಕೊನೆಯ ದಿನ ಅ. 09. ಈ ಮೊದಲು ಬೇರೆಡೆ ಪ್ರಸ್ತುತಪಡಿಸದ ಸಾಮಾಜಿಕ ಕಳಕಳಿಯ ಕವನಗಳಿಗೆ ಸ್ವಾಗತ. ಒಂದು ಪುಟಕ್ಕೆ ಸೀಮಿತವಾಗಿದ್ದು ವಾಚನ ಸಮಯ ಮೂರು ನಿಮಿಷ ಮೀರದಂತಿರಬೇಕು.
ಕವನವನ್ನು ಕಳುಹಿಸುವವರು ಪೂರ್ಣ ವಿಳಾಸದೊಂದಿಗೆ ತಮ್ಮ ಪರಿಚಯವನ್ನು 9480924888, 9480924088ಕ್ಕೆ ಕಳುಹಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...