Monday, September 30, 2024
Monday, September 30, 2024

Dasara Festival ತೀರ್ಥಹಳ್ಳಿಯಲ್ಲಿ ದಸರಾ ಕವಿಗೋಷ್ಠಿಗೆ ಸ್ಪರ್ಧೆ‌. ಕವಿಗಳ ಕವಿತೆಗೆ ಆಹ್ವಾನ

Date:

Dasara Festival ರಾಮೇಶ್ವರ ದೇವರ ದಸರಾ ಉತ್ಸವದ ಅಂಗವಾಗಿ ದಸರಾ ಸಮಿತಿ ವಿಭಾಗದ ವತಿಯಿಂದ ಈ ವರ್ಷ ಕೂಡಾ ಅಕ್ಟೋಬರ್ 10 ನೇ ತಾರೀಕಿನಂದು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಮಟ್ಟದ ಕವಿಗೋಷ್ಠಿಯನ್ನು ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ದಸರಾ ಕವಿಗೋಷ್ಠಿ ಸಂಚಾಲಕರಾದ ಡಾನ್ ರಾಮಣ್ಣ ತಿಳಿಸಿದ್ದಾರೆ.
ಪ್ರಥಮ ಬಹುಮಾನ 5000 ರೂ, ದ್ವಿತೀಯ 3000 ರೂ, ತೃತೀಯ 2000 ಹಾಗೂ ಸಮಾಧಾನಕರ ೧೦೦೦ ರೂ ನಗದು ಬಹುಮಾನದೊಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ತಾಲೂಕಿನವರನ್ನು ಹೊರತು ಪಡಿಸಿ ಹೊರಗಿನಿಂದ ಬರುವವರಿಗೆ ಬಸ್ ಪ್ರಯಾಣ ವೆಚ್ಚವನ್ನೂ ನೀಡಲಾಗುವುದು.
Dasara Festival ಕವನವನ್ನು ಕಳುಹಿಸಲು ಕೊನೆಯ ದಿನ ಅ. 09. ಈ ಮೊದಲು ಬೇರೆಡೆ ಪ್ರಸ್ತುತಪಡಿಸದ ಸಾಮಾಜಿಕ ಕಳಕಳಿಯ ಕವನಗಳಿಗೆ ಸ್ವಾಗತ. ಒಂದು ಪುಟಕ್ಕೆ ಸೀಮಿತವಾಗಿದ್ದು ವಾಚನ ಸಮಯ ಮೂರು ನಿಮಿಷ ಮೀರದಂತಿರಬೇಕು.
ಕವನವನ್ನು ಕಳುಹಿಸುವವರು ಪೂರ್ಣ ವಿಳಾಸದೊಂದಿಗೆ ತಮ್ಮ ಪರಿಚಯವನ್ನು 9480924888, 9480924088ಕ್ಕೆ ಕಳುಹಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Railway ರೈಲ್ವೆ ನಿಲ್ದಾಣದಲ್ಲಿ ಹೆಲ್ಪ್ ಡೆಸ್ಕ್ ಇತ್ಯಾದಿ ಸೇವೆ ಆರಂಭಿಸಲು ನಾಗರೀಕ ಸಂಘದ ಮನವಿ

Shivamogga Railway ರೈಲ್ವೆ ನಿಲ್ದಾಣದಲ್ಲಿ ಶಿವಮೊಗ್ಗ ಜಿಲ್ಲಾ ಪ್ರವಾಸಿ ತಾಣ,...

University of Mysore ಅವಕಾಶ ವಂಚಿತರಿಗೆ ಸಮಾನ ಅವಕಾಶ ಸಿಕ್ಕಾಗ ಮಾತ್ರ ಸಮ ಸಮಾಜ ನಿರ್ಮಾಣ- ಸಿದ್ಧರಾಮಯ್ಯ

University of Mysore ಹೊಟ್ಟೆ ತುಂಬ ಹಿಟ್ಟು-ಬಾಯಿ ತುಂಬ ಅನ್ನ ಎಂದು...

Jan Suraj campaign ಅಕ್ಟೋಬರ್ 2 ರಂದು ಪ್ರಶಾಂತ್ ಕಿಶೋರ್ ಹೊಸ ಪಕ್ಷಕ್ಕೆ ಹೆಸರಿಡುವ ದಿನ

Jan Suraj campaign ಜನ್ ಸುರಾಜ್ ಅಭಿಯಾನದ ಮುಖ್ಯಸ್ಥ ಪ್ರಶಾಂತ್ ಕಿಶೋರ್...

Sahyadri Arts College ಭಾಷೆಗೆ ನಮ್ಮೆಲ್ಲರನ್ನೂ ಪೊರೆಯುವ ಶಕ್ತಿ ಇದೆ – ಸತೀಶ ಜವರೇಗೌಡ

Sahyadri Arts College ಕನ್ನಡ ಭಾಷೆಗೆ ಮನಸ್ಸುಗಳನ್ನು ಬೆಸೆಯುವ ಶಕ್ತಿಯಿದೆ ಎಂದು...