Sunday, December 14, 2025
Sunday, December 14, 2025

Department of Education ಲೇಖಕ ಎನ್.ಎಸ್.ಕುಮಾರ್ ಅವರ ” ನನ್ನವ್ವ ನನ್ನ ಪ್ರಪಂಚ” ಕೃತಿ ಲೋಕಾರ್ಪಣೆ

Date:

Department of Education ಲೇಖಕ ಎನ್.ಎಸ್.ಕುಮಾರ್, ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಅವರದ್ದು ಬಹುಮುಖೀ ಸೇವೆ.
ಬರವಣಿಗೆ, ಬೋಧನೆ ಮತ್ತು ಶಿಕ್ಷಣ ಕ್ಷೇತ್ರದ ಸುಧಾರಣೆ.
ಸದ್ಯ ಕುಮಾರ್ ಅವರು ನಿವೃತ್ತರಾದರೂ ಬರವಣಿಗೆ ಪ್ರವೃತ್ತಿಯಲ್ಲಿ ತೊಡಗಿಸಿ ಕೊಂಡಿದ್ದಾರೆ.

ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂಬ ಮಾತಿದೆ. ನಮ್ಮ ಬದುಕಿನ ಪ್ರತೀ ಹಂತದಲ್ಲೂ ತಂದೆತಾಯಿಯರ ಪತ್ರ ಪ್ರಮುಖ ಪಾತ್ರ ವಹಿಸಿದೆ.
Department of Education ಮಾತೃವಾತ್ಸಲ್ಯಕ್ಕೆ ಕುಮಾರ್ ಅವರು ಪ್ರತಿ ಕಾಣಿಕೆಯಾಗಿ
” ನನ್ನವ್ವ ನನ್ನ ಪ್ರಪಂಚ” ಎಂಬ ಕೃತಿಯನ್ನ ರಚಿಸಿದ್ದಾರೆ.
ಆಗಸ್ಟ್ 10 ರಂದು ಕೃತಿಯ ಲೋಕಾರ್ಪಣೆ.
ಹಿರಿಯ ಲೇಖಕಿ ,ದಾರ್ಶನಿಕ ಚಿಂತಕಿ ಡಾ.ವಿಜಯಾದೇವಿ ಅವರಿಂದ ಕೃತಿ ಬಿಡುಗಡೆಯಾಗಲಿದೆ.
ವಿಶೇಷವೆಂದರೆ ಸ್ವಗೃಹದಲ್ಲೇ ಕೃತಿಯ ಬಿಡುಗಡರ ಸಮಾರಂಭ.
ಆತ್ಮೀಯರೆಲ್ಲರಿಗೂ ಲೇಖಕ ಎನ್.ಎಸ್.ಕುಮಾರ್
ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...