Thursday, October 3, 2024
Thursday, October 3, 2024

Department of Education ಲೇಖಕ ಎನ್.ಎಸ್.ಕುಮಾರ್ ಅವರ ” ನನ್ನವ್ವ ನನ್ನ ಪ್ರಪಂಚ” ಕೃತಿ ಲೋಕಾರ್ಪಣೆ

Date:

Department of Education ಲೇಖಕ ಎನ್.ಎಸ್.ಕುಮಾರ್, ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಅವರದ್ದು ಬಹುಮುಖೀ ಸೇವೆ.
ಬರವಣಿಗೆ, ಬೋಧನೆ ಮತ್ತು ಶಿಕ್ಷಣ ಕ್ಷೇತ್ರದ ಸುಧಾರಣೆ.
ಸದ್ಯ ಕುಮಾರ್ ಅವರು ನಿವೃತ್ತರಾದರೂ ಬರವಣಿಗೆ ಪ್ರವೃತ್ತಿಯಲ್ಲಿ ತೊಡಗಿಸಿ ಕೊಂಡಿದ್ದಾರೆ.

ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂಬ ಮಾತಿದೆ. ನಮ್ಮ ಬದುಕಿನ ಪ್ರತೀ ಹಂತದಲ್ಲೂ ತಂದೆತಾಯಿಯರ ಪತ್ರ ಪ್ರಮುಖ ಪಾತ್ರ ವಹಿಸಿದೆ.
Department of Education ಮಾತೃವಾತ್ಸಲ್ಯಕ್ಕೆ ಕುಮಾರ್ ಅವರು ಪ್ರತಿ ಕಾಣಿಕೆಯಾಗಿ
” ನನ್ನವ್ವ ನನ್ನ ಪ್ರಪಂಚ” ಎಂಬ ಕೃತಿಯನ್ನ ರಚಿಸಿದ್ದಾರೆ.
ಆಗಸ್ಟ್ 10 ರಂದು ಕೃತಿಯ ಲೋಕಾರ್ಪಣೆ.
ಹಿರಿಯ ಲೇಖಕಿ ,ದಾರ್ಶನಿಕ ಚಿಂತಕಿ ಡಾ.ವಿಜಯಾದೇವಿ ಅವರಿಂದ ಕೃತಿ ಬಿಡುಗಡೆಯಾಗಲಿದೆ.
ವಿಶೇಷವೆಂದರೆ ಸ್ವಗೃಹದಲ್ಲೇ ಕೃತಿಯ ಬಿಡುಗಡರ ಸಮಾರಂಭ.
ಆತ್ಮೀಯರೆಲ್ಲರಿಗೂ ಲೇಖಕ ಎನ್.ಎಸ್.ಕುಮಾರ್
ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Navaratri Festival ಬಂಗಾರಮಕ್ಕಿಯಲ್ಲಿ ಶರನ್ನವರಾತ್ರಿ ಉತ್ಸವ

Navaratri Festival ಬಂಗಾರಮಕ್ಕಿಯ ಹೇಮಪುರ ಮಹಾಪೀಠದ ಶ್ರೀ ವಿಶ್ವ ವೀರಾಂಜನೇಯ...

Klive Special Article ನವರಾತ್ರಿಯ ಮೊದಲ ದಿನ. ಶೈಲಪುತ್ರಿ ದೇವಿರೂಪ ಆರಾಧನೆ

ಲೇ; ಎನ್.ಜಯಭೀಮ ಜೊಯಿಸ್. ಶಿವಮೊಗ್ಗ Navaratri Festival ವಂದೇ ವಾಂಛಿತ ಲಾಭಾಯಚಂದ್ರಾರ್ಧಕೃತಶೇಖರಂ/ವೃಷಾರೂಢಂ...

Gandhi Jayanthi ನಗರದ ರೋವರ್ಸ್ ಕ್ಲಬ್ ನಲ್ಲಿ ಗಾಂಧಿ ಜಯಂತಿ ಆಚರಣೆ

Gandhi Jayanthi ನಗರದ ರೋವರ್ಸ್ ಕ್ಲಬ್ ಆವರಣದಲ್ಲಿ ಮಹಾತ್ಮ ಗಾಂಧೀಜಿಯವರ...

B.Y.Raghavendra ಸಾರ್ವಜನಿಕ ಉದ್ಯಮಗಳು & ಗೃಹ ಇಲಾಖೆ ಸಂಬಂಧಿತ ಸ್ಥಾಯಿ ಸಮಿತಿಗೆ ನೇಮಕವಾಗಿರುವ ಸಂಸದ ರಾಘವೇಂದ್ರರಿಗೆ ಅಭಿನಂದನೆ

B.Y.Raghavendra ಕೇಂದ್ರ ಸರ್ಕಾರದ ಸಂಸದೀಯ ಸಂಸ್ಥೆಗಳಾದ ಸಾರ್ವಜನಿಕ ಉದ್ಯಮಗಳ ಸಮಿತಿ,...