Shiruru Hill Collapse ಶಿರೂರು ಗುಡ್ಡ ಕುಸಿತ ತೆರವು ಕಾರ್ಯಾಚರಣೆ ವೇಳೆ ದೀಪು ಎನ್ನು ವ್ಯಕ್ತಿಗೆ ಗಾಯಗಳಾಗಿವೆ.
ಐದಕ್ಕೂ ಹೆಚ್ಚು ದೋಣಿಗಳ ಮೂಲಕ ಕಾರ್ಯಚರಣೆ ನಡೆಯುತ್ತಿದ್ದು,
ಕಾರವಾರ ಆಂಕೋಲ ಶಾಸಕ ಸತೀಶ್,ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.
Shiruru Hill Collapse ಕಾರ್ಯಚರಣೆ ಭಾಗಿಯಾಗಿದವರಿಗೂ ಹಾಗೂ ದಡದ ಮೇಲೆ ಇದ್ದವರಿಗೂ ಸಂಪರ್ಕ ಕಡಿತಗೊಂಡಿತ್ತು.
ಅವರು ದಡಕ್ಕೆ ಬರುವವರೆಗೂ ಮುಂದಿನ ಕಾರ್ಯಚರಣೆ ಬಗ್ಗೆ ತಿಳಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.