Saturday, December 6, 2025
Saturday, December 6, 2025

Department of Sainik Welfare & Resettlement ಶಿವಮೊಗ್ಗ ಜಿಲ್ಲಾ ಮಾಜಿ ಸೈನಿಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

Date:

Department of Sainik Welfare & Resettlement ಶಿವಮೊಗ್ಗ ಜಿಲ್ಲಾ ಅರೆಸೇನಾ ಮಾಜಿ ಸೈನಿಕರ ಸಂಘದ ನೂತನ ಪದಾಧಿಕಾರಿಗಳ ನೇಮಕವಾಗಿದ್ದು, ಗೌರವಾಧ್ಯಕ್ಷರಾಗಿ ಎಸ್.ಕೆ.ರಾಮಮೂರ್ತಿ, ಕರಿಬಸಪ್ಪ ಟಿ ಹಾಗೂ ಅಧ್ಯಕ್ಷರಾಗಿ ಎನ್.ರುಕ್ಮಾ, ಉಪಾಧ್ಯಕ್ಷರಾಗಿ ಅಭಿಲಾಷ್ ಎನ್.ಎಂ., ಕೆ.ಕೆ.ರಾಮಣ್ಣ, ಕಾರ್ಯದರ್ಶಿಯಾಗಿ ರಾಘವೇಂದ್ರ, ಖಜಾಂಚಿಯಾಗಿ ಎನ್.ನರಸಿಂಹ ಪೈ, ಸಹ ಖಜಾಂಚಿಯಾಗಿ ಎಂ.ಪಿ.ಆನಂದ ಸ್ವಾಮಿ, ಸಂಚಾಲಕರಾಗಿ ನಾಗೇಂದ್ರಪ್ಪ, ಆಂಜನೇಯ ಡಿ, ಸತೀಶ್ ಎಂ.ಆರ್.ರಮೇಶ್ ಹೆಚ್.ಪಿ, ನಿರ್ದೇಶಕರುಗಳಾಗಿ ಶಿವಮೊಗ್ಗ ತಾಲೂಕಿನ ಹೆಚ್.ಕುಮಾರ್, ಹುಲ್ಲೇಶ್,ಶ್ರೀರಂಜನಿ ಪೈ, ಮಾಲತೇಶ್, ಭದ್ರಾವತಿ Department of Sainik Welfare & Resettlement ತಾಲೂಕಿನ ಪರಮೇಶ್ವರ್, ಸತೀಶ್ ಆರ್, ಸುರೇಶ್ ಕೆ.ಟಿ,ಶಿಕಾರಿಪುರ ತಾಲೂಕಿನ ಮಹಾಲಿಂಗಪ್ಪ, ಪಾಂಡುರಂಗ ಎ, ಸೊರಬ ತಾಲೂಕಿನ ದಶವಂತ, ಚಂದ್ರಶೇಖರ ಕೆ.ಸಿ, ಚಂದ್ರಹಾಸ, ಹೊಸನಗರ ತಾಲೂಕಿನ ಮಂಜುಳ ಎನ್. ಆರ್, ರವಿಕುಮಾರ್, ತೋಟಪ್ಪ ಕೆ.ವಿ, ಸಾಗರ ತಾಲೂಕಿನ ಮಹಾಬಲೇಶ್ವರ, ದಿನೇಶ್ ಕುಮಾರ್ ಎಸ್.ಎಂ.ಎನ್.ಆರ್.ವಿಜಯ್, ರಾಜಪ್ಪ, ಹಾಗೂ ತೀರ್ಥಹಳ್ಳಿ ತಾಲೂಕಿನ ಕೇಶವ ಎಂ.ಟಿ, ರೇವಣ್ಣ ಎನ್, ಗಿರಿರಾಜ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...