Wednesday, October 2, 2024
Wednesday, October 2, 2024

Department of Sainik Welfare & Resettlement ಶಿವಮೊಗ್ಗ ಜಿಲ್ಲಾ ಮಾಜಿ ಸೈನಿಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

Date:

Department of Sainik Welfare & Resettlement ಶಿವಮೊಗ್ಗ ಜಿಲ್ಲಾ ಅರೆಸೇನಾ ಮಾಜಿ ಸೈನಿಕರ ಸಂಘದ ನೂತನ ಪದಾಧಿಕಾರಿಗಳ ನೇಮಕವಾಗಿದ್ದು, ಗೌರವಾಧ್ಯಕ್ಷರಾಗಿ ಎಸ್.ಕೆ.ರಾಮಮೂರ್ತಿ, ಕರಿಬಸಪ್ಪ ಟಿ ಹಾಗೂ ಅಧ್ಯಕ್ಷರಾಗಿ ಎನ್.ರುಕ್ಮಾ, ಉಪಾಧ್ಯಕ್ಷರಾಗಿ ಅಭಿಲಾಷ್ ಎನ್.ಎಂ., ಕೆ.ಕೆ.ರಾಮಣ್ಣ, ಕಾರ್ಯದರ್ಶಿಯಾಗಿ ರಾಘವೇಂದ್ರ, ಖಜಾಂಚಿಯಾಗಿ ಎನ್.ನರಸಿಂಹ ಪೈ, ಸಹ ಖಜಾಂಚಿಯಾಗಿ ಎಂ.ಪಿ.ಆನಂದ ಸ್ವಾಮಿ, ಸಂಚಾಲಕರಾಗಿ ನಾಗೇಂದ್ರಪ್ಪ, ಆಂಜನೇಯ ಡಿ, ಸತೀಶ್ ಎಂ.ಆರ್.ರಮೇಶ್ ಹೆಚ್.ಪಿ, ನಿರ್ದೇಶಕರುಗಳಾಗಿ ಶಿವಮೊಗ್ಗ ತಾಲೂಕಿನ ಹೆಚ್.ಕುಮಾರ್, ಹುಲ್ಲೇಶ್,ಶ್ರೀರಂಜನಿ ಪೈ, ಮಾಲತೇಶ್, ಭದ್ರಾವತಿ Department of Sainik Welfare & Resettlement ತಾಲೂಕಿನ ಪರಮೇಶ್ವರ್, ಸತೀಶ್ ಆರ್, ಸುರೇಶ್ ಕೆ.ಟಿ,ಶಿಕಾರಿಪುರ ತಾಲೂಕಿನ ಮಹಾಲಿಂಗಪ್ಪ, ಪಾಂಡುರಂಗ ಎ, ಸೊರಬ ತಾಲೂಕಿನ ದಶವಂತ, ಚಂದ್ರಶೇಖರ ಕೆ.ಸಿ, ಚಂದ್ರಹಾಸ, ಹೊಸನಗರ ತಾಲೂಕಿನ ಮಂಜುಳ ಎನ್. ಆರ್, ರವಿಕುಮಾರ್, ತೋಟಪ್ಪ ಕೆ.ವಿ, ಸಾಗರ ತಾಲೂಕಿನ ಮಹಾಬಲೇಶ್ವರ, ದಿನೇಶ್ ಕುಮಾರ್ ಎಸ್.ಎಂ.ಎನ್.ಆರ್.ವಿಜಯ್, ರಾಜಪ್ಪ, ಹಾಗೂ ತೀರ್ಥಹಳ್ಳಿ ತಾಲೂಕಿನ ಕೇಶವ ಎಂ.ಟಿ, ರೇವಣ್ಣ ಎನ್, ಗಿರಿರಾಜ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...