Tuesday, February 3, 2026
Tuesday, February 3, 2026

Karnataka Sugama Sangeeta Parishad ಗಾಯನ ಕಲಾವಿದರಿಗೆ ಅಪೂರ್ವ ಅವಕಾಶ. “ಎಚ್ ಎಸ್ ವಿ ” ರಚಿತ ಗೀತಗಾಯನ ಸ್ಪರ್ಧೆ

Date:

Karnataka Sugam Sangeet Parishad ಕರ್ನಾಟಕ ಸುಗಮ ಸಂಗೀತ ಪರಿಷತ್ತು. ಜಿಲ್ಲಾ ಘಟಕ ಶಿವಮೊಗ್ಗ ಇವರ ವತಿಯಿಂದ ಈ ನಾಡು ಕಂಡ ಅತ್ಯಂತ ಶ್ರೇಷ್ಠ ಕವಿ ಡಾಕ್ಟರ್ ಎಚ್ಎಸ್ ವೆಂಕಟೇಶಮೂರ್ತಿಯವರ. ಗೀತೆಗಳ ಸ್ಪರ್ಧೆಯನ್ನು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಯ ಗಾಯಕರಿಗಾಗಿ ಏರ್ಪಡಿಸಲಾಗಿದೆ ವಯೋಮಿತಿ 18 ವರ್ಷದ ಮೇಲ್ಪಟ್ಟವರಿಗೆ ಹಾಡಲಿಚ್ಚಿಸುವವರು ದಿನಾಂಕ 13 -7-2024 ರ ಸಂಜೆ ಒಳಗೆ ತಮ್ಮ ಹೆಸರನ್ನು ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರು ಹಾಗು ಗೀತೆ ಮತ್ತು ಪಲ್ಲವಿ.ತಿಳಿಸಿ ನೊಂದಾಯಿಸಲು ಕೋರಲಾಗಿದೆ ದೂರವಾಣಿ ಸಂಖ್ಯೆ9945150204/ 9972002280/7483514159. ಸ್ಪರ್ಧೆ ನಡೆಯುವ ದಿನಾಂಕ 14 7 2024 ಭಾನುವಾರ. ಮಧ್ಯಾಹ್ನ 3:00ಗೆ ಮಥುರಾ ಪ್ಯಾರಡೈಸ್ ನ ಸಭಾಂಗಣದಲ್ಲಿ. ಗಾಂಧಿ ಪಾರ್ಕ್ ಎದುರು ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...