Sunday, December 7, 2025
Sunday, December 7, 2025

Karnataka Sugama Sangeeta Parishad ಗಾಯನ ಕಲಾವಿದರಿಗೆ ಅಪೂರ್ವ ಅವಕಾಶ. “ಎಚ್ ಎಸ್ ವಿ ” ರಚಿತ ಗೀತಗಾಯನ ಸ್ಪರ್ಧೆ

Date:

Karnataka Sugam Sangeet Parishad ಕರ್ನಾಟಕ ಸುಗಮ ಸಂಗೀತ ಪರಿಷತ್ತು. ಜಿಲ್ಲಾ ಘಟಕ ಶಿವಮೊಗ್ಗ ಇವರ ವತಿಯಿಂದ ಈ ನಾಡು ಕಂಡ ಅತ್ಯಂತ ಶ್ರೇಷ್ಠ ಕವಿ ಡಾಕ್ಟರ್ ಎಚ್ಎಸ್ ವೆಂಕಟೇಶಮೂರ್ತಿಯವರ. ಗೀತೆಗಳ ಸ್ಪರ್ಧೆಯನ್ನು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಯ ಗಾಯಕರಿಗಾಗಿ ಏರ್ಪಡಿಸಲಾಗಿದೆ ವಯೋಮಿತಿ 18 ವರ್ಷದ ಮೇಲ್ಪಟ್ಟವರಿಗೆ ಹಾಡಲಿಚ್ಚಿಸುವವರು ದಿನಾಂಕ 13 -7-2024 ರ ಸಂಜೆ ಒಳಗೆ ತಮ್ಮ ಹೆಸರನ್ನು ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರು ಹಾಗು ಗೀತೆ ಮತ್ತು ಪಲ್ಲವಿ.ತಿಳಿಸಿ ನೊಂದಾಯಿಸಲು ಕೋರಲಾಗಿದೆ ದೂರವಾಣಿ ಸಂಖ್ಯೆ9945150204/ 9972002280/7483514159. ಸ್ಪರ್ಧೆ ನಡೆಯುವ ದಿನಾಂಕ 14 7 2024 ಭಾನುವಾರ. ಮಧ್ಯಾಹ್ನ 3:00ಗೆ ಮಥುರಾ ಪ್ಯಾರಡೈಸ್ ನ ಸಭಾಂಗಣದಲ್ಲಿ. ಗಾಂಧಿ ಪಾರ್ಕ್ ಎದುರು ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...