Saturday, December 6, 2025
Saturday, December 6, 2025

Shivamogga Newsಕಂದಕಕ್ಕೆ ಬಸ್ ಬಿದ್ದು ಪ್ರಯಾಣಿಕರಿಗೆ ಗಾಯ. ಪ್ರಾಣಾಪಾಯದಿಂದ ಎಲ್ಲರೂ ಪಾರು

Date:

ಶಿವಮೊಗ್ಗ

ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಕೆಎಸ್ಆರ್ಟಿಸಿ ಬಸ್ಸು.ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮತ್ತಿಮನೆ ಸಮೀಪದ ಬೊಪ್ಪನಮನೆ ಗ್ರಾಮದಲ್ಲಿ ಘಟನೆಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಇದ್ದ ಬಸ್ಸು
ಬಸ್ಸಿನಲ್ಲಿದ್ದ 15ಕ್ಕೂ ಪ್ರಯಾಣಿಕರಿಗೆ ಗಾಯ
ಸ್ಥಳೀಯರ ಸಹಾಯದಿಂದ ಪ್ರಯಾಣಿಕರ ರಕ್ಷಣೆ
ಮುಂದೆಯಿಂದ ಬರುತ್ತಿದ್ದ ವಾಹನವನ್ನ ತಪ್ಪಿಸಲು ಹೋಗಿ ಅವಘಢಬೆಂಗಳೂರಿನಿಂದ ಭಟ್ಕಳ್ಳಕ್ಕೆ ಕೆ ಎಸ್ ಆರ್ ಟಿ ಸಿ ಬಸ್ಅದೃಷ್ಟವಶಾತ್ ಯಾವುದೇ ಸಾವು ನೋವುಗಳು ಸಂಭವಿಸಿಲ್ಲಗಾಯಳುಗಳನ್ನು ಸಮೀಪದ ನಗರ ಸರ್ಕಾರಿ ಆಸ್ಪತ್ರೆ ದಾಖಲುಸಿಎಂಎಸ್ ವಾಹನಕ್ಕೆ ಡಿಕ್ಕಿಹೊಡೆಯುವದನ್ನು ತಪ್ಪಿಸಲು ಹೋಗಿ ಅವಘಡಸಿಎಂಎಸ್ ವಾಹನದ ಮುಂಭಾಗ ಕೂಡ ಜಖಂ
ನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...