Saturday, December 6, 2025
Saturday, December 6, 2025

Nagabhushana Shivacharya ಗ್ರಾಮದ ಹಬ್ಬಗಳಾಚರಣೆ ಶಾಂತಿ ನೆಮ್ಮದಿಗೆ ದಾರಿ-ಡಾ.ಗುರು ನಾಗಭೂಷಣಶಿವಾಚಾರ್ಯ

Date:

Nagabhushana Shivacharya ಧಾರ್ಮಿಕ ಆಚರಣೆ ಗ್ರಾಮಗಳ ಹಬ್ಬದಿಂದ ಶಾಂತಿ ನೆಮ್ಮದಿ ದೊರಕುತ್ತದೆ ಎಂದು ಶ್ರೀಮದ್ ರಂಭಾಪುರಿ ಖಾಸ ಶಾಖ ಮಠದ ಶ್ರೀಮನ್ ಮಹಾಸಂಸ್ಥಾನ ಮಳಲಿ ಮಠದ.. ಡಾ. ಗುರು ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು. ಅವರು ಕನ್ನಂಗಿ. ಗ್ರಾಮದಲ್ಲಿ ಶ್ರೀ ಜಡೆಸಿದ್ದೇಶ್ವರ ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ.. ಜಡೆ ಸಿದ್ದೇಶ್ವರ ಸ್ವಾಮಿ ಉತ್ಸವ. ಗ್ರಾಮದ ಹಬ್ಬ. ಹಾಗೂ ಶ್ರೀಗಳಿಂದ ಮಂತ್ರಾಕ್ಷತೆ ಪಡೆಯುವ ಕಾರ್ಯಕ್ರಮ. ಮತ್ತು ಆಶೀರ್ವಚನ Nagabhushana Shivacharya ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಬಹು ವಿಜ್ರಮಣೆಯಿಂದ ಹಾಗೂ ಸಾಂಪ್ರದಾಯಿಕವಾಗಿ ಗ್ರಾಮ ಹಬ್ಬವನ್ನು ರಾತ್ರಿ 8.30 ರಿಂದ ಬೆಳಗಿನ ಜಾವದವರೆಗೆ ಆಚರಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಕನ್ನಂಗಿ ಶೇಷಾದ್ರಿ ಗೌಡರು. ತಿಮ್ಮಪ್ಪ ಗೌಡರು. ಶಿವಕುಮಾರ್. ಗಂಗಾಧರ್ ಕೆಎನ್. ಭರತ್. ಮಲ್ಲಿಕಾರ್ಜುನ್ ಹಾಗೂ ಗ್ರಾಮಸ್ಥರು.ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...