Tuesday, December 16, 2025
Tuesday, December 16, 2025

T.20 World Cup Cricket ಟಿ.20 ವಿಶ್ವಕಪ್ ಕ್ರಿಕೆಟ್, ಪಾಕ್ ತಂಡಕ್ಕೆ ಮಣ್ಣುಮುಕ್ಕಿಸಿದ ಭಾರತ. ಆರು ರನ್ ಗಳ “ಜಯಭಾರತ”

Date:

T.20 World Cup Cricket ಮೊದಲಬಾರಿಗೆ ಅಮೆರಿದಲ್ಲಿ ಆಯೋಜಿಸಿರುವ ವಿಶ್ವಕಪ್ ಟಿ- 20 ಕ್ರಿಕೆಟ್
ಪಂದ್ಯಾವಳಿ ಕುತೂಹಲ ಹುಟ್ಟಿಸಿದೆ.
ಯುಎಸ್ಎ ತಂಡ ಆರಂಭದಿಂದಲೂ ಜಯಗಳಿಸಿ ಗೂಳಿಯಂತೆ ಮುನ್ನುಗ್ಗುತ್ತಿದೆ.
ಬಲಶಾಲಿ ಪಾಕಿಸ್ತಾನ್ ತಂಡವನ್ನೂ ಬಗ್ಗು ಬಡಿದಿದೆ.

ಭಾರತ ಐರ್ಲೆಂಡ್ ವಿರುದ್ಧ ಸುಲಭ ಜಯಗಳಿಸಿದೆ. ಈಗ ಪಾಕಿಸ್ತಾನ್ ತಂಡವನ್ನ ರೋಚಕವಾಗಿ ಮಣ್ಣುಮುಕ್ಕುವಂತೆ ಮಾಡಿದೆ.
ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಿತು.
T.20 World Cup Cricket 119 ರನ್‌ಗಳ ಗುರಿಯನ್ನು ಬೆನ್ನುಹತ್ತಿದ ಪಾಕಿಸ್ತಾನ ಪಾಂಡ್ಯ, ಬುಮ್ರಾ ಮಾರಕ ಬೌಲಿಂಗ್ ದಾಳಿಗೆ ನಲುಗಿತು.
20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 113 ರನ್ ಗಳಿಸುವ ಮೂಲಕ 6 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಈಗಾಗಲೇ ಭಾರತ ಎರಡು ವಿಜಯಗಳಿಂದ ನಾಲ್ಕು ಅಂಕ ಪಡೆದು ಎ ಗುಂಪಿನ ಟೇಬಲ್ ನಲ್ಲಿ ಮೊದಲ ಸ್ಥಾನದಲ್ಲಿದೆ.
ಪಾಕ್ ಎರಡು ಸೋಲುಗಳನ್ನಂಡು ಪಾಯಿಂಟ್ ಗಳಿಸಬೇಕಿದೆ. ಪಾಕ್ ತಂಡ ಕೆನಡಾ ಮತ್ತು ಐರ್ಲೆಂಡ್ ವಿರುದ್ಧ ಆಡಬೇಕು.ಆ ಎರಡೂ ಪಂದ್ಯ ಗೆಲ್ಲಬೇಕಿದೆ.
ಯುಎಸ್ಎ ನಾಲ್ಕು ಪಾಯಿಂಟ್ ಪಡೆದಿದೆ.
ಭಾರತ ಮತ್ತು ಯುಎಸ್ ಎ ಪಂದ್ಯ ನಡೆಯಬೇಕಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 16 & 17 ಶಿವಮೊಗ್ಗದ ರವೀಂದ್ರನಗರಕ್ಕೆ ವಿದ್ಯುತ್ ಸರಬರಾಜು ಇಲ್ಲ, ಮೆಸ್ಕಾಂ ಪ್ರಕಟಣೆ

MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯ ರವೀಂದ್ರ ನಗರದಲ್ಲಿ ಓವರ್...

Shamanur Shivashankarappa ವಿಧಾನ ಸಭಾ ಕಲಾಪ: ಅಗಲಿದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

Shamanur Shivashankarappa ಎಲ್ಲ ರಾಜಕಾರಣಿಗಳೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಶಾಮನೂರು ಶಿವಶಂಕರಪ್ಪ...

Dr. G.S. Shivarudrappa ರಾಷ್ಟ್ರಕವಿ ಜಿ.ಎಸ್.ಎಸ್. ರಚಿತ ಕವನಗಳ ಆನ್ ಲೈನ್ ಗಾಯನ ಸ್ಪರ್ಧೆ

Dr. G.S. Shivarudrappa ಶಿವಮೊಗ್ಗದಲ್ಲಿ ರಾಷ್ಟ್ರಕವಿ ಡಾ. ಜಿ.ಎಸ್ . ಶಿವರುದ್ರಪ್ಪ...

ಸಿಗಂದೂರು ಸೇತುವೆ: ಆತ್ಮಹತ್ಯೆಗೆ ಯತ್ನಿಸಿದಾತನ ಜೀವವುಳಿಸಿದ ಇಂಜಿನಿಯರ್ ಮಾತಿನ ಕೌಶಲ

ಮೈಸೂರಿನ ವ್ಯಕ್ತಿಯೊಬ್ಬರು ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಂಜಿನಿಯರ್ ಒಬ್ಬರ...