Wednesday, December 17, 2025
Wednesday, December 17, 2025

International Nurses Day ತಾಯಿ & ಮಗುವಿನ ಜೀವವುಳಿಸುವ ವೈದ್ಯರು,ದಾದಿಯರ ಪಾತ್ರ ಮಹತ್ವದ್ದು-ಜಿ.ಎಸ್.ನಟೇಶ್

Date:

International Nurses Day ಶಿವಮೊಗ್ಗದ ರವೀಂದ್ರನಗರದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಶಿವಮೊಗ್ಗ ಭರವಸೆ ಲೀಜನ್ ನಿಂದ, ಕಗ್ಗ ಖ್ಯಾತಿಯ ಜಿ.ಎಸ್. ನಟೇಶ್ ರವರಿಂದ ಮಾತೃ ವಾತ್ಸಲ್ಯದ ಬಗ್ಗೆ ಉಪನ್ಯಾಸ ನೀಡುವುದರ ಮೂಲಕ ತಾಯಂದಿರು ಮತ್ತು ನರ್ಸ್ ದಿನಾಚರಣೆಯನ್ನು ಆಚರಿಸಲಾಯಿತು.

ಮಹಿಳೆಯು ಮೊದಲ ಮಗುವಿನ ತಾಯಿ ಆಗುವ ವೇಳೆ ಮುಖ್ಯ ಪಾತ್ರವಹಿಸಿ ಎರಡು ಜೀವಗಳನ್ನು ಉಳಿಸುವ ಡಾಕ್ಟರ್ ಹಾಗೂ ನರ್ಸ್ ಗಳ ಕಾರ್ಯ ಮಹತ್ವದ್ದು, ಇಂದಿನ ಕಾರ್ಯಕ್ರಮದಲ್ಲಿ, ನರ್ಸ್ ಪ್ರತಿಮಾ ಡಾಕಪ್ಪ, ಜಯಮ್ಮ ಮತ್ತು ಲಕ್ಷ್ಮೀ, ರವರಿಗೆ ಈ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು.

International Nurses Day ತಾಯಂದಿರ ಮಹತ್ವದ ಬಗ್ಗೆ ಅರಿವು ಮೂಡಿಸಲು, ಗಾಯಕರು ಸಂಗೀತ ನಿರ್ದೇಶಕ ಧನ್ಪಾಲ್ ಸಿಂಗ್ ರಜಪೂತ್, ಮತ್ತು ಎನ್ ಶಸಿಕಾಂತ್ ಜೈನ್ ಹಾಗೂ ಅಧ್ಯಕ್ಷರು ಲಕ್ಷ್ಮೀಕಾಂತ್ ರವರಿಂದ ತಾಯಿ ಮತ್ತು ಮಕ್ಕಳ ಸಂಬಂಧದ ಪ್ರೀತಿಯ ಗಾನಗಳ ಸುರಿಮಳೆ ಸುರಿಸಿದರು.

ಈ ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಶಿವಮೊಗ್ಗ ಭರವಸೆ ಲಿಜನ್ ಅಧ್ಯಕ್ಷ ಪಿಪಿಎಫ್. ಲಕ್ಷ್ಮಿಕಾಂತ್ ಎಸ್ ಎಲ್, ಕಾರ್ಯದರ್ಶಿ ಶಾಂತರಾಜ್ ಎಂ ವಿ. ಖಜಾಂಚಿ ಚನ್ನವೀರಪ್ಪ ಗಾಮನಗಟ್ಟಿ, ಹಾಗೂ ಸದಸ್ಯರು ಹಾಗೂ ಇತರರೂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...

Karnataka Information Commission ಡಿಸೆಂಬರ್ 20. ರಾಜ್ಯ ಮಾಹಿತಿ ಆಯುಕ್ತರ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಹಿತಿ

Karnataka Information Commission ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ...

B.Y. Raghavendra ವೈಯಕ್ತಿಕವಾಗಿ ಕುಟುಂಬದ ಹಿರಿಯರನ್ನ ಕಳೆದುಕೊಂಡಂತಾಗಿದೆ, ಶಾಮನೂರು ನಿಧನಕ್ಕೆ ಬಿ.ವೈ.ರಾಘವೇಂದ್ರ ಕಂಬನಿ

B.Y. Raghavendra ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ...