Sunday, December 14, 2025
Sunday, December 14, 2025

Kundadri ಕುಂದಾದ್ರಿ ಪ್ರಪಾತಕ್ಕೆ ಧುಮುಕಲು ಬಂದ ಯುವಕನನ್ನ ಬದುಕಿಸಿದ ಘಟನೆ

Date:

Kundadri ಭದ್ರಾವತಿಯವನು ಎನ್ನಲಾದ ಯುವಕನ್ನೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ನಿಶ್ಚಯಿಸಿ ಆಗುಂಬೆ ಸಮೀಪದ ಕುಂದಾದ್ರಿ ಪರ್ವತಕ್ಕೆ ಬಂದಿರುವ ವಿಷಯ ಅರಿತ ಸ್ಥಳೀಯ ಯುವಕರು ಆತನನ್ನು ರಕ್ಷಿಸಿ ಮನೆಗೆ ಕಳುಹಿಸಿದ ಘಟನೆ ವರದಿಯಾಗಿದೆ. ಈ ಯುವಕ
ಕುಂದಾದ್ರಿಯಲ್ಲಿ ಅನುಮಾನ ಬರುವ ಹಾಗೆ ಸಂಚರಿಸುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದವರು ಅಲ್ಲಿನ ದೇವಸ್ಥಾನದ ಅರ್ಚಕರಿಗೆ ಮಾಹಿತಿ ನೀಡಿದ್ದರು.
Kundadri ಕುಂದಾದ್ರಿ ಬೆಟ್ಟದ ಪ್ರಪಾತಕ್ಕೆ ಅಭಿಮುಖವಾಗಿ ಯುವಕನೊಬ್ಬ ಕೂತಿರುವ ಬಗ್ಗೆ ದೇವಸ್ಥಾನದ ಅರ್ಚಕ ಶಾಂತಿನಾಥ್ ಭಟ್ಟರು ಗಮನಿಸಿ ಸ್ಥಳೀಯ ಯುವಕರಾದ ಸೌಕಿನ್ ಹಳ್ಳಿ ಬೈಲು, ಸಂಜು ನಾಬಳ, ಸೃಜನ್ ಹಂಡಿಗೆ,ಮಣಿಕಂಠ ,ಹರೀಶ್ ಜೋಗಿತೋಟ, ಸುಮಂತ್, ರಾಹುಲ್ ವಾರಳಿ ಜೊತೆ ಬೆಟ್ಟಕ್ಕೆ ತೆರಳಿ ನಾಜೂಕಾಗಿ ಯುವಕನನ್ನು ರಕ್ಷಿಸಿ ದ್ದಾರೆ.
ಬೆಟ್ಟದಿಂದ ಕೆಳಗಿಳಿಸಿ ಪೋಷಕರಿಗೆ ಒಪ್ಪಿಸಿದ್ದಾರೆ. ಅರ್ಚಕರ ಮತ್ತು ಸ್ಥಳೀಯ ಯುವಕರ ಸಮಯ ಪ್ರಜ್ಞೆ ಮತ್ತು ಶೀಘ್ರ ಕಾರ್ಯಾಚರಣೆಗೆ ಯುವಕನ ಪೋಷಕರು ಧನ್ಯವಾದಗಳು ಅರ್ಪಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...