Monday, December 15, 2025
Monday, December 15, 2025

MESCOM Shikaripura ಶಿಕಾರಿಪುರ ತಾಲ್ಲೂಕು ಮೆಸ್ಕಾಂ ದೂರು ಸಲ್ಲಿಸಲು ಗ್ರಾಹಕರು ಸಂಪರ್ಕಿಸಬೇಕಾದ ಅಧಿಕಾರಿ & ದೂರವಾಣಿ ಸಂಖ್ಯೆಗಳ ಮಾಹಿತಿ

Date:

MESCOM Shikaripura ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ/ಅಡಚಣೆಗೆ ಸಂಬಂಧಿಸಿದಂತೆ ದೂರುಗಳು ಅಥವಾ ಸಲಹೆಗಳಿದ್ದಲ್ಲಿ ಮೆಸ್ಕಾಂ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದೆಂದು ಶಿವಮೊಗ್ಗ ಕಾ& ಪಾ ವೃತ್ತ. ಮ.ವಿ.ಸ.ಕಂ., ಅಧೀಕ್ಷಕ ಇಂಜಿನಿಯರ್ ಎಸ್.ಜಿ. ಶಶಿಧರ್ ತಿಳಿಸಿದ್ದಾರೆ.

ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 1912 ಮತ್ತು ಶಿಕಾರಿಪುರ ಮೆಸ್ಕಾಂ ವಿಭಾಗ ವ್ಯಾಪ್ತಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ : 08187-222404 ನ್ನು ಸಂಪರ್ಕಿಸಬಹುದಾಗಿದೆ.

ಶಿಕಾರಿಪುರ ನಗರ, ಶಿಕಾರಿಪುರ ತಾಲೂಕು, ಆನವಟ್ಟಿ, ಶಿರಾಳಕೊಪ್ಪ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಯೋಗೀಶ್ ಬಿ.ಆರ್., ಕಾ.ನಿ.ಇಂ.-9448998768. ಹೊಸೂರು, ಈಸೂರು ಗ್ರಾಮೀಣ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಸಂದೀಪ್, ಸ.ಕಾ.ನಿ.ಇಂ.-9448289519. ಶಿಕಾರಿಪುರ, ತರಲಘಟ್ಟ – ಹರೀಶ್ ಆರ್.-ಸ.ಇಂ.-9448289465. ಅಂಬರಗೊಪ್ಪ, ಕಪ್ಪನಹಳ್ಳಿ, – ವಸಂತ್ ಎಸ್. ಕುಲೇರ್ -ಕಿ.ಇಂ.-9448998778. ಈಸೂರು, ಕಲ್ಮನೆ – ವಿಜಯ್ ಎಸ್.ಬಿ.- ಕಿ.ಇಂ.-9448289472. ಹೊಸೂರು, ಮಾರವಳ್ಳಿ – ಅಶೋಕ್‍ಕುಮಾರ್ ಎಸ್.-ಕಿ.ಇಂ.-9448998780.
ಶಿರಾಳಕೊಪ್ಪ, ಸುಣ್ಣದಕೊಪ್ಪ, ನಗರ, ಗ್ರಾಮೀಣ, ತೋಗರ್ಸಿ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ – ಪ್ರವೀಣ್ -ಸ.ಕಾ.ನಿ.ಇಂ.-9448998776. ಶಿರಾಳಕೊಪ್ಪ, ಉಡುಗಣಿ, – ರಾಜಪ್ಪ ಎಂ.ಬಿ. – ಸ.ಇಂ-9448289467. ಬಳ್ಳಿಗಾವಿ, ತಾಳಗುಂದ- ಮಂಜುನಾಥ್ ಬಿ.ಎಸ್.- ಕಿ.ಇಂ.-9448998779. ತೋಗರ್ಸಿ, ಕೌವಲಿ – ಬಾಲರಾಜ್ ಎಲ್ಲೂರ. -ಕಿ.ಇಂ.-9480880539. ಸುಣ್ಣದಕೊಪ್ಪ, ಚಿಕ್ಕಜಂಬೂರು – ರವಿ ರಾಥೋಡ್ -ಕಿ.ಇಂ.-9480880538 .

MESCOM Shikaripura ಆನವಟ್ಟಿ ವ್ಯಾಪ್ತಿ, ಜಡೆ ಹೋಬಳಿ, ಕುಪ್ಪಗದ್ದೆ, ಬಾರಂಗಿ ಹೋಬಳಿ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಸಂದೀಪ್.- ಸ.ಕಾ.ನಿ.ಇಂ.-9448998783. ಆನವಟ್ಟಿ, ಹುರಳಿ – ಬಾಲಪ್ಪ ನಗರಲ್- ಕಿ.ಇಂ.-9448289464. ಬಾರಂಗಿ, ಗಿಣಿವಾರ – ಜಿ. ಸಂದೀಪ್- ಕಿ.ಇಂ.-9448999781. ಕುಪ್ಪಗದ್ದೆ, ತವನಂದಿ – ಲಕ್ಷ್ಮಣ್ ಹೆಚ್.ಎನ್. – ಕಿ.ಇಂ..- 9448998713. ಜಡೆ, ತಲಗದ್ದೆ – ಮಹಾನಿಗ ಅಫ್ರಾಜ್ – ಕಿ.ಇಂ.-9448998782 ಇವರುಗಳನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...