Monday, February 2, 2026
Monday, February 2, 2026

MESCOM Shikaripura ಶಿಕಾರಿಪುರ ತಾಲ್ಲೂಕು ಮೆಸ್ಕಾಂ ದೂರು ಸಲ್ಲಿಸಲು ಗ್ರಾಹಕರು ಸಂಪರ್ಕಿಸಬೇಕಾದ ಅಧಿಕಾರಿ & ದೂರವಾಣಿ ಸಂಖ್ಯೆಗಳ ಮಾಹಿತಿ

Date:

MESCOM Shikaripura ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ/ಅಡಚಣೆಗೆ ಸಂಬಂಧಿಸಿದಂತೆ ದೂರುಗಳು ಅಥವಾ ಸಲಹೆಗಳಿದ್ದಲ್ಲಿ ಮೆಸ್ಕಾಂ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದೆಂದು ಶಿವಮೊಗ್ಗ ಕಾ& ಪಾ ವೃತ್ತ. ಮ.ವಿ.ಸ.ಕಂ., ಅಧೀಕ್ಷಕ ಇಂಜಿನಿಯರ್ ಎಸ್.ಜಿ. ಶಶಿಧರ್ ತಿಳಿಸಿದ್ದಾರೆ.

ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 1912 ಮತ್ತು ಶಿಕಾರಿಪುರ ಮೆಸ್ಕಾಂ ವಿಭಾಗ ವ್ಯಾಪ್ತಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ : 08187-222404 ನ್ನು ಸಂಪರ್ಕಿಸಬಹುದಾಗಿದೆ.

ಶಿಕಾರಿಪುರ ನಗರ, ಶಿಕಾರಿಪುರ ತಾಲೂಕು, ಆನವಟ್ಟಿ, ಶಿರಾಳಕೊಪ್ಪ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಯೋಗೀಶ್ ಬಿ.ಆರ್., ಕಾ.ನಿ.ಇಂ.-9448998768. ಹೊಸೂರು, ಈಸೂರು ಗ್ರಾಮೀಣ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಸಂದೀಪ್, ಸ.ಕಾ.ನಿ.ಇಂ.-9448289519. ಶಿಕಾರಿಪುರ, ತರಲಘಟ್ಟ – ಹರೀಶ್ ಆರ್.-ಸ.ಇಂ.-9448289465. ಅಂಬರಗೊಪ್ಪ, ಕಪ್ಪನಹಳ್ಳಿ, – ವಸಂತ್ ಎಸ್. ಕುಲೇರ್ -ಕಿ.ಇಂ.-9448998778. ಈಸೂರು, ಕಲ್ಮನೆ – ವಿಜಯ್ ಎಸ್.ಬಿ.- ಕಿ.ಇಂ.-9448289472. ಹೊಸೂರು, ಮಾರವಳ್ಳಿ – ಅಶೋಕ್‍ಕುಮಾರ್ ಎಸ್.-ಕಿ.ಇಂ.-9448998780.
ಶಿರಾಳಕೊಪ್ಪ, ಸುಣ್ಣದಕೊಪ್ಪ, ನಗರ, ಗ್ರಾಮೀಣ, ತೋಗರ್ಸಿ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ – ಪ್ರವೀಣ್ -ಸ.ಕಾ.ನಿ.ಇಂ.-9448998776. ಶಿರಾಳಕೊಪ್ಪ, ಉಡುಗಣಿ, – ರಾಜಪ್ಪ ಎಂ.ಬಿ. – ಸ.ಇಂ-9448289467. ಬಳ್ಳಿಗಾವಿ, ತಾಳಗುಂದ- ಮಂಜುನಾಥ್ ಬಿ.ಎಸ್.- ಕಿ.ಇಂ.-9448998779. ತೋಗರ್ಸಿ, ಕೌವಲಿ – ಬಾಲರಾಜ್ ಎಲ್ಲೂರ. -ಕಿ.ಇಂ.-9480880539. ಸುಣ್ಣದಕೊಪ್ಪ, ಚಿಕ್ಕಜಂಬೂರು – ರವಿ ರಾಥೋಡ್ -ಕಿ.ಇಂ.-9480880538 .

MESCOM Shikaripura ಆನವಟ್ಟಿ ವ್ಯಾಪ್ತಿ, ಜಡೆ ಹೋಬಳಿ, ಕುಪ್ಪಗದ್ದೆ, ಬಾರಂಗಿ ಹೋಬಳಿ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಸಂದೀಪ್.- ಸ.ಕಾ.ನಿ.ಇಂ.-9448998783. ಆನವಟ್ಟಿ, ಹುರಳಿ – ಬಾಲಪ್ಪ ನಗರಲ್- ಕಿ.ಇಂ.-9448289464. ಬಾರಂಗಿ, ಗಿಣಿವಾರ – ಜಿ. ಸಂದೀಪ್- ಕಿ.ಇಂ.-9448999781. ಕುಪ್ಪಗದ್ದೆ, ತವನಂದಿ – ಲಕ್ಷ್ಮಣ್ ಹೆಚ್.ಎನ್. – ಕಿ.ಇಂ..- 9448998713. ಜಡೆ, ತಲಗದ್ದೆ – ಮಹಾನಿಗ ಅಫ್ರಾಜ್ – ಕಿ.ಇಂ.-9448998782 ಇವರುಗಳನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...