Monday, February 2, 2026
Monday, February 2, 2026

National Pension Scheme 7 ನೇ ವೇತನ ಆಯೋಗ ಶಿಫಾರಸು ಜಾರಿ & ಅತಿಥಿ ಉಪನ್ಯಾಸಕರ ಸಮಸ್ಯೆ ನಿವಾರಣೆಗೆ ಪ್ರಯತ್ನ- ಮಂಜುನಾಥ್ ಕುಮಾರ್

Date:

National Pension Scheme ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದು ಮಾಡಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಸರ್ಕಾರಿ ಮತ್ತು ಅನುದಾನಿತ ಶಿಕ್ಷಕರು, ನೌಕರರಿಗೆ ಮರು ಜಾರಿ ಮಾಡುವುದು, ಏಳನೇ ವೇತನ ಆಯೋಗವನ್ನು ಸಂಪೂರ್ಣವಾಗಿ ಜಾರಿ ಮಾಡುವುದು, ಗೌರವ, ಅತಿಥಿü, ಅರೆಕಾಲಿಕ ಮತ್ತು ಇತರ ತಾತ್ಕಾಲಿಕ ಶಿಕ್ಷಕರು, ಉಪನ್ಯಾಸಕರನ್ನು ಖಾಯಂಗೊಳಿಸುವ ಬಗ್ಗೆ ತಾನು ಹೋರಾಡುವುದಾಗಿ ನೈಋತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಉಮೇದುರವಾರ ಕೆ ಕೆ ಮಂಜುನಾಥಕುಮಾರ್ ಭರವಸೆ ನೀಡಿದರು.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಡ್ತಿ ಶಿಕ್ಷಷರ ಸಮಸ್ಯೆಯನ್ನು ಪರಿಹರಿಸಲು ಕ್ರಮ ಜರುಗಿಸಲಾಗುವುದು, ಭಡ್ತಿ ಹೊಂದಿದವರು ಅವೈಜ್ಞಾನಿಕ ಕ್ರಮದಿಂದ ಮಾಸಿಕ ಕಡಿಮೆ ವೇತನ ಪಡೆಯುತ್ತಿದ್ದಾರೆ.

National Pension Scheme ಅತಿಥಿ ಉಪನ್ಯಸಕರಿಗೆ ಗೌರವ ವೇತನ ಹೆಚ್ಚಿಸುವುದು, ಸೇವಾ ಭದ್ರತೆ ಕೊಡುವುದು, ೧೦ ಗಂಟೆಗಿಂತ ಹೆಚ್ಚು ಅವಧಿ ಬೋಧನೆ ಮಾಡಿದವರಿಗೆ ಬೋಧನಾ ಅವಧಿಗನುಗುಣವಾಗಿ ವೇತನ ನಿಗದಿ ಮಾಡುವುದು, ಅನುದಾನಿತ ಮತ್ತು ಅಲ್ಪಸಂಖ್ಯಾತರ ಸಂಸ್ಥೆಗಳು ಶಿಕ್ಷಕರು ಮತ್ತು ನೌಕರರು ಅನುಮೋದನೆ ಪಡೆಯಲು ವಿದ್ಯಾರ್ಥಿಗಳ ಸಂಖ್ಯೆ ಸರಕಾರದ ನಿಗದಿಕ್ಕಿಂತ ಶೇ. ೨೫ರಷ್ಟಿರಬೇಕೆನ್ನುವ ನಿಯಮ ತೆಗೆದುಹಾಕುವ ಬಗ್ಗೆ ಕೆಲಸ ಮಾಡುವುದಾಗಿ ವಿವರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...