SVEEP Committee Shivamogga ಶಿವಮೊಗ್ಗ ಜಿಲ್ಲಾ ಹಾಗೂ ಶಿವಮೊಗ್ಗ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಶಿವಮೊಗ್ಗ ತಾಲ್ಲೂಕಿನ ಆಯನೂರು ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ “ವಲಸೆ ಯಾಕ್ರೀ ನಿಮ್ಮೂರಲ್ಲೇ ಉದ್ಯೋಗ ಖಾತರಿ/ದುಡಿಮೆ ಖಾತರಿ” ಅಭಿಯಾನದಡಿ ನರೇಗಾ ಕೆಲಸ ಪ್ರಾರಂಭಿಸಿದ್ದು, ಅಕುಶಲ ಕಾರ್ಮಿಕರಿಗೆ ಕಡ್ಡಾಯ ಮತದಾನ ಜಾಗೃತಿ ಕುರಿತು ಅರಿವು ಮೂಡಿಸಲಾಯಿತು.
SVEEP Committee Shivamogga ಈ ಸಂದರ್ಭದಲ್ಲಿ (ಗ್ರಾ.ಉ.) ಸಹಾಯಕ ನಿರ್ದೇಶಕ ರವಿ ರಾಮಚಂದ್ರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೊರೆ. ಎನ್, ಡಾಟಾ ಎಂಟ್ರಿ ಆಪರೇಟರ್ ಆಶಾ.ವಿ, ಬಿಲ್ ಕಲೆಕ್ಟರ್ ಲಿಂಗರಾಜು, ಐ. ಇ. ಸಿ ಸಂಯೋಜಕಿ ಭಾಗ್ಯಶ್ರಿ, ವಿಶ್ವೇಶ್ವರಯ್ಯ, ಮಂಜುನಾಥ , ಅಕುಶಲ ಕಾರ್ಮಿಕರು ಹಾಜರಿದ್ದರು.