Wednesday, October 2, 2024
Wednesday, October 2, 2024

Ayanur Manjunath ನನ್ನ ಬಗ್ಗೆ ಮಾತಾಡ ಬೇಕಾದರೆ ಸರ್ಜಿ ಇನ್ನಷ್ಟೂ ರಾಗಿ ಬೀಸಿ ಬರಲಿ- ಆಯನೂರು

Date:

Ayanur Manjunath ಡಾ|| ಧನಂಜಯ ಸರ್ಜಿಗೆ ರಾಜಕೀಯ ಇತಿಹಾಸ ಗೊತ್ತಿಲ್ಲ. ಬಿಜೆಪಿಯಲ್ಲಿ ಅವರಿನ್ನೂ ಎಲ್.ಕೆ.ಜಿ. ನಾನು ಬರಗಾಲದಲ್ಲಿ ಬಿತ್ತಿ ಬೆಳೆದುಕೊಂಡು ಬಂದವನು. ಸ್ವಂತಬಲದಲ್ಲಿ ನಾನು ಬೆಳೆದು ಬಂದವನು. ಸರ್ಜಿ ಒಳ್ಳೆಯವರು. ಅವರಿಗೆ ಎಲ್ಲೂ ಮಾನ್ಯತೆ ಸಿಕ್ಕಿಲ್ಲ. ನನ್ನ ಬಗ್ಗೆ ಮಾತನಾಡಬೇಕಾದರೆ ಇನ್ನಷ್ಟು ರಾಗಿ ಬೀಸಿ ಬರಲಿ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾವತಿಯಲ್ಲಿ ಸ್ಪರ್ಧಿಸಿ ಸೋತಿದ್ದೇನೆ. ನೀರಿಲ್ಲದ ಜಾಗದಲ್ಲಿ ನನಗೆ ಜಮೀನು ಕೊಟ್ಟಿದ್ದು, ಸರ್ಜಿ ಬಂದಿದ್ದು ನೀರಾವರಿ ಜಮೀನಿಗೆ. ಡಾ|| ಸರ್ಜಿ ತಿಳಿಯದೆ ಕಾಮೆಂಟ್ಸ್ ಮಾಡಬಾರದು. ನನ್ನ ಬಗ್ಗೆ ಮಾತನಾಡಬೇಕಾದರೆ ಇನ್ನಷ್ಟು ಅರಿತುಕೊಳ್ಳಲಿ ಎಂದರು.
Ayanur Manjunath ಡಾ|| ಸರ್ಜಿಗೆ ಬಿಜೆಪಿ ಅರ್ಥವಾಗಿಲ್ಲ. ನಾನು ಫಲಾನು¨sವಿ ಎಂದಿದ್ದಾರೆ. ೧೯೯೪ ರಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಒಬ್ಬ ಗ್ರಾಪಂ ಸದಸ್ಯನೂ ಇರದ ಸಂದರ್ಭದಲ್ಲಿ ಸ್ಪರ್ಧಿಸಿರುವೆ. ಗೆದ್ದಿರುವೆ. ಲೋಕಸಭಾದಲ್ಲಿ ಬಿಎಸ್ ವೈ, ಆನಂದರಾವ್, ಶಂಕರಮೂರ್ತಿ ಅವರು ಬಂಗಾರಪ್ಪ ವಿರುದ್ಧ ಸೋತಿದ್ದರು. ನಾನು ಮೊದಲ ಬಾರಿಗೆ ೧೯೯೮ ರಲ್ಲಿ ಬಂಗಾರಪ್ಪನವರನ್ನು ಸೋಲಿಸಿ ಗೆದ್ದಿರುವೆ ಎಂದರು.
ಲೋಕಸಭಾ ಚುನಾವಣೆ ಕ್ಷೇತ್ರದಲ್ಲಿ ಗೀತಾ ಗೆದ್ದು ಬರುತ್ತಾರೆ. ನಾಳೆ ಗೀತಾ ಬೈಂದೂರಿನಿAದ ಪ್ರಚಾರ ಆರಂಬಿಸುವರು ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...