Monday, February 2, 2026
Monday, February 2, 2026

Anna Hazare ಅಬಕಾರಿ ನೀತಿ ಪರಿಷ್ಕರಣೆ ಮಾಡಬಾರದಿತ್ತು -ಅಣ್ಣ ಹಜಾರೆ

Date:

Anna Hazare ಈ ಮೊದಲೇ ಕೇಜ್ರಿವಾಲರಿಗೆ ಅಬಕಾರಿ ನೀತಿ ಮುಟ್ಟದಂತೆ ತಿಳಿಸಿದ್ದೆ.ಅದರಿಂದ ದೂರವಿರಿ ಎಂದು ಸೂಚಿಸಿದ್ದೆ ಎಂದು ಅಣ್ಣಾ ಹಜಾರೆ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿ ಮಾತನಾಡಿದರು.

ದೆಹಲಿ ಮುಖ್ಯಮಂತ್ರಿ ಕೇಜ್ರಿ ವಾಲರು ತಮ್ಮ ಸ್ವಯಂ ಕೃತ ಅಪರಾಧಗಳಿಂದಾಗಿಯೇ ಇಡೀ ನಿರ್ದೇಶನಾಲಯದಿಂದ ಬಂಧನ ಕೊಳಗಾಗಿದ್ದಾರೆ ಎಂದರು.

ಮಧ್ಯ ಕೆಟ್ಟದ್ದು ಅಂತ ಹೇಳೇ ಮಗುವಿಗೂ ಗೊತ್ತು. ಅಬಕಾರಿ ನಿತಿಯಿಂದ ದೂರವಿರಲು ತಿಳಿಸಿದ್ದೆ. ಹೆಚ್ಚು ಆದಾಯ ಬರುತ್ತದೆ ಎಂದು ಕೇಜ್ರಿವಾಲರು ತಿಳಿಸಿದಾಗ ಬೇಸರದಿಂದ ಪತ್ರ ಕೂಡ ಬರೆದಿದ್ದೆ ಎಂದು ಹಜಾರೆಯವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಹುಶಹ ಅಬಕಾರಿ ನೀತಿಯ ಪರಿಷ್ಕರಣಿ ಮಾಡದೆ ಇದ್ದಿದ್ದರೆ ಅವರ ಬಂಧನವೇ ಆಗುತ್ತಿರಲಿಲ್ಲ ಎಂದು ಕೂಡ ಅಣ್ಣ ಹಜಾರೆ ತಿಳಿಸಿದ್ದಾರೆ.

Anna Hazare ಮಾರ್ಚ್ 28 ರವರೆಗೆ ಕೇಜ್ರಿ ವಾಲ್ ಇಡಿ ಕಷ್ಟಡಿಯಲ್ಲಿ ಇರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...