Friday, December 5, 2025
Friday, December 5, 2025

SN Channabasappa ಅಬ್ ಕಿ ಬಾರ್ ,ಚಾರ್ ಸೌ ಪಾರ್

Date:

SN Channabasappa ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು ಎಂಬ ಪ್ರತಿಧ್ವನಿ, ಜಯಘೋಷ ಹಾಗೂ ಹರ್ಷೋದ್ಗಾರ ಶಿವಮೊಗ್ಗ ನಗರದ (ಫ್ರೀಡಂ ಪಾರ್ಕ್) ಅಲ್ಲಮ ಪ್ರಭು ಮೈದಾನದಿಂದ ಮೊಳಗಿದೆ.
ಶ್ರೀ ನರೇಂದ್ರ ಮೋದಿ ಕೇವಲ ಹೆಸರಲ್ಲ, ಅವರೊಂದು ಶಕ್ತಿ, ಕೋಟ್ಯಾಂತ ಭಾರತೀಯರ ಅಭಿವೃದ್ಧಿ ಮತ್ತು ಭರವಸೆಯ ಸಂಕೇತ. ಈ ಭರವಸೆಯೊಂದಿಗೆ ಇಂದು ಶಿವಮೊಗ್ಗದಲ್ಲಿ ರಾಷ್ಟ್ರ ಭಕ್ತ ಶ್ರೀ ನರೇಂದ್ರ ಮೋದಿ ಜೀ ಅವರ ನೇತೃತ್ವದಲ್ಲಿ ಜರುಗಿದ “ಬೃಹತ್ ಸಾರ್ವಜನಿಕ ಸಭೆಯ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನನ್ನಂತಹ ಎಲ್ಲಾ ರಾಷ್ಟ್ರ ಭಕ್ತರ ಜೀವನದ ಅತ್ಯಮೂಲ್ಯ ಕ್ಷಣಗಳು.
SN Channabasappa ಅಬ್ ಕೀ ಬಾರ್.. ಚಾರ್ ಸೋ ಬಾರ್ ಎಂದು ಶಿವಮೊಗ್ಗ ನಗರದ ಶಾಸಕರಾದ ಎಸ್.ಎನ್. ಚೆನ್ನಬಸಪ್ಪ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...