Monday, February 2, 2026
Monday, February 2, 2026

Sankara Eye Hospital Shimoga ಫೆ,23 ರಂದು ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಮಕ್ಕಳಿಗೆ ದೃಷ್ಟಿದೋಷ ಪರೀಕ್ಷೆ- ಡಾ.ಮಹೇಶ್

Date:

Sankara Eye Hospital Shimoga 16 ರ ಸಂಭ್ರಮದಲ್ಲಿರುವ ನಗರದ ಹರಕೆರೆಯ ಶಂಕರ ಕಣ್ಣಿನ ಆಸ್ಪತ್ರೆಯು ನೂತನ ಯೋಜನೆ ಮಯೋಫಿಯಾ ಕ್ಲಿನಿಕ್ ಆರಂಭಿಸಲಿದೆ.
ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ‌ ನೀಡಿದ ಆಸ್ಪತ್ರೆಯ ಮುಖ್ಯ ವೈದ್ಯ ಡಾ!! ಮಹೇಶ್, ಮಯೋಫಿಯಾ ಕ್ಲಿನಿಕ್ ಬಗ್ಗೆ ವಿವರಣೆ ನೀಡಿದರು.
ಮಕ್ಕಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಇದರ ಚಿಕಿತ್ಸೆಯನ್ನು ಮಾಡುವ ಕ್ಲಿನಿಕ್ ಇದಾಗಿದೆ. ದೇಷ್ಟಿದೋಷದಲ್ಲಿ ದೂರದಲ್ಲಿರುವ ವಸ್ತುಗಳ ಬಿಂಬವು ಅಕ್ಷಿಪಟಲದ ಮೇಲೆ ಸರಿಯಾಗಿ ಮೂಡದೇ ರುವುದರಿಂದ ದೂರದ ವಸ್ತುಗಳು ಮಸುಕಾ ಗಿ ಕಾಣಿಸುತ್ತವೆ. ಇದು ವಂಶಪಾರಂಪರ್ಯವಾಗಿರಲೂಬಹುದು ಎಂದರು.
ಮಕ್ಕಳು ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರನ್ನು ಮತ್ತು ಮೊಬೈಲನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ , ಹೊರಾಂಗಣದಲ್ಲಿ ಆಡುವುದು ಕಡಿಮೆಯಾಗುತ್ತಿರುವುದರಿಂದ ದೃಷ್ಟಿ ದೋಷ ಹೆಚ್ಚಾಗುತ್ತಿದೆ ಎಂದ ಅವರು, ಈ ಚಿಕಿತ್ಸೆ 22ರ ಒಳಗಿನ‌ ಮಕ್ಕಳಿಗೆ ಮಾತ್ರ ಅನ್ವಯವಾಗುತ್ತದೆ. ದೇಶದಲ್ಲಿ ಶೇ 20% ಮಕ್ಕಳಲ್ಲಿ ಈಗ ಈ ದೋಷವಿದೆ. 2050ರ ವೇಳೆಗೆ ಇದು ಶೇ. 48ರಷ್ಟು ಆಗುವ ಸಾಧ್ಯತೆ ಇದೆ ಎಂದರು.
Sankara Eye Hospital Shimoga ಹೊಸ ವಿಧಾನದಿಂದ ದೃಷ್ಟಿದೋಷದ ಪ್ರಮಾಣವನ್ನು ತಗ್ಗಿಸಬಹುದು. ಶಂಕರ ಆಸ್ಪತ್ರೆಯಲ್ಲಿ ಈ ಸೌಲಭ್ಯದ ಮೂಲಕ ದೃಷ್ಟಿಯ ಬೆಳವಣಿಗೆ ಪರಿಶೀಲಿಸಲಾಗುವುದು. ಇದರ ವಿಶೇಷ ಪ್ರಯೋಜನವನ್ನು ಪಡೆಯಬಹುದು ಎಂದರು.
ಈ ಯೋಜನೆಯ ಉದ್ಘಾಟನೆ ಫೆ. 23 ರಂದು ಆದಿಚುಂಚನಗಿರಿಯ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿ ಉದ್ಘಾಟಿಸುವರೆಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...