Siddaramaiah ಕುವೆಂಪು ಅವರ ಆಪ್ತ ಶಿಷ್ಯನಾಗಿ ಕನ್ನಡವನ್ನು ಬೆಳೆಸುವಲ್ಲಿ, ವಿಶ್ವಮಾನವ ಪ್ರೀತಿಯನ್ನು ಸಂರಕ್ಷಿಸುವಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಕೊಡುಗೆ ಅಪಾರ ಮತ್ತು ಅನನ್ಯ.
ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ಜಿ.ಎಸ್.ಎಸ್ ಅವರ ಮನೆಗೆ ತೆರಳಿ ಆಶೀರ್ವಾದ ಪಡೆದ ನೆನಪು ಇಂದಿಗೂ ಹಸಿರಾಗಿದೆ.
ನಾಡು, ನುಡಿ ಮತ್ತು ಕನ್ನಡಿಗರ ಹಿತರಕ್ಷಣೆಯ ನಮ್ಮ ಹೋರಾಟಕ್ಕೆ ಇಂತಹ ಹಿರಿಯ ಜೀವಗಳು ಸದಾ ಸ್ಪೂರ್ತಿ ಎಂದು ಮುಖ್ಯ Siddaramaiah ಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
Siddaramaiahಕನ್ನಡಿಗರ ಹಿತರಕ್ಷಣೆಗೆ ಕವಿ ಜಿಎಸ್ ಎಸ್ ಅವರಂತಹ ಹಿರಿಯ ಜೀವಗಳು ಸದಾ ಸ್ಫೂರ್ತಿ- ಸಿದ್ಧರಾಮಯ್ಯ
Date: