Tuesday, October 1, 2024
Tuesday, October 1, 2024

Good Luck Araike Kendra  ಸಮಾಜಮುಖಿ ಸೇವಕರಾದ ಶಾಸಕ ಎಸ್.ರುದ್ರೇಗೌಡ ಅವರಿಗೆ ಸನ್ಮಾನ

Date:

Good Luck Araike Kendra  ಕೈಗಾರಿಕೆಯಲ್ಲಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿ ಸಮಾಜಮುಖಿಯಾಗಿ ಹಲವಾರು ಕಾರ್ಯಕ್ಷೇತ್ರಗಳಲ್ಲಿ ತಮ್ಮದೇ ಆದ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ ಶಾಸಕರಾದ ಶ್ರೀಯುತ ಎಸ್ ರುದ್ರೇಗೌಡರಿಗೆ ಅವರ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ ಶಿವಮೊಗ್ಗ ನಗರದ ಗುಡ್ ಲಕ್ ಆರೈಕೆ ಕೇಂದ್ರದ ವತಿಯಿಂದ. ಹೃದಯಪೂರ್ವಕವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಶಾಸಕರು ಮಾತನಾಡುತ್ತಾ ಬುಧ್ಧಿಮಾಂದ್ಯರ,ಆಶಕ್ತರ ಸೇವೆ ಮಾಡುವ ಗುಡ್ ಲಕ್ ಸಂಸ್ಥೆ ಸಮಾಜಕ್ಕೆಮಾದರಿಯಾಗಿದೆ. ಅಂತ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಂಕುತಿಮ್ಮನ ಕಗ್ಗದ ಖ್ಯಾತಿ ಹಾಗೂ ಗುಡ್ ಲಕ್ ಆರೈಕೆ ಕೇಂದ್ರದ ನಿರ್ದೇಶಕರಾದ ಜಿ ಎಸ್ ನಟೇಶ್ ರವರು ಮಾನ್ಯ ರುದ್ರೇಗೌಡರಿಗೆ ಶುಭಾಶಯ ಕೋರಿದರು. ಗುಡ್ ಲಕ್ ಆರೈಕೆ ಕೇಂದ್ರ ದ ಅಧ್ಯಕ್ಷರಾದ ಯು ರವೀಂದ್ರನಾಥ್ ಐತಾಳ್ ಶಾಸಕ ರನ್ನು ಅರೈಕೆ ಕೇಂದ್ರಕ್ಕೆ ಒಮ್ಮೆ ಸಂದರ್ಶನ ನೀಡುವಂತೆ ವಿನಂತಿಸಿದರು.

Good Luck Araike Kendra  ನಿರ್ದೇಶಕ ಜಿ. ವಿಜಯಕುಮಾರ ಹಾಗೂ ಪ್ರೊ.ಚಂದ್ರಶೇಖರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...

Gandhi Jayanti ಸಾಗರ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ನಡೆದ ಸ್ವಚ್ಛತಾ ಹಿ ಸೇವಾ ಚಟುವಟಿಕೆ

Gandhi Jayanti ಭಾರತ ಸರ್ಕಾರದ, ಯುವ ವ್ಯವಹಾರ ಮತ್ತು ಕ್ರೀಡಾ...

Karnataka State Farmers Association ಆನೆದಾಳಿಗೆ ಮೃತಪಟ್ಟ ಪುರದಾಳ್ ನಿವಾಸಿಗೆ ₹25 ಲಕ್ಷ ಪರಿಹಾರ ನೀಡಲು ಆಗ್ರಹ

Karnataka State Farmers Association ಶಿವಮೊಗ್ಗ ನಗರದ ಅಂಚಿನಲ್ಲಿರುವ ಪುರದಾಳ್...