Tuesday, December 16, 2025
Tuesday, December 16, 2025

Brahma Kumaris Shivamogga ಬ್ರಹ್ಮಕುಮಾರಿ ಈಶ್ವರೀಯ ಸಂಸ್ಥೆಯಲ್ಲಿ ಧ್ಯಾನ ಸತ್ಸಂಗ

Date:

Brahma Kumaris Shivamogga ಬ್ರಹ್ಮಾಕುಮಾರೀಸ್ ಸದ್ಭಾವನಾ ಸಂಕಲ್ಪ
ದಿವ್ಯ ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿರುವ ದೇವಭೂಮಿ ಭಾರತದ ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಮಂದಿರದ ಲೋಕಾರ್ಪಣೆಯ ಸುಸಂದರ್ಭದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ಸಂಸ್ಥೆಯಲ್ಲಿ ಧ್ಯಾನ ಸತ್ಸಂಗ ನಡೆಯಿತು.

ಸನಾತನ ಧರ್ಮದ 33 ಕೋಟಿ ದೇವತೆಗಳು ನಮ್ಮ ಪೂಜ್ಯರು-ಪೂರ್ವಜರು .
ಇಂದು ಪೂಜ್ಯ ಶ್ರೀರಾಮನ ಅಲೆಯು ಐಕ್ಯತಾ ಭಾವ ಮೂಡಿಸಿದೆ. “ವಸುದೈವ ಕುಟುಂಬಕಂ” ಎಂಬ ಭ್ರಾತೃಭಾವದ ಔದಾರ್ಯ ಕಾಣುತ್ತಿದೆ , ನಾವೆಲ್ಲರೂ ಮರ್ಯಾದಾ ಪುರಷೋತ್ತಮನ ಆದರ್ಶಗಳನ್ನು ಅನುಸರಿಸೋಣ ಎಂದು ಶ್ರೀರಾಮಜೋತಿ ಬೆಳಗಿಸಿದ ಸಂಸ್ಥೆಯ ಮುಖ್ಯಸ್ಥರಾದ ರಾಜಯೋಗಿನಿ ಅನಸೂಯಕ್ಕ ನುಡಿದರು.

ಇದೇ ಸಂದರ್ಭದಲ್ಲಿ ಸದ್ಭಾವನೆ, ಸೋದರತ್ವದ ಆತ್ಮಜಾಗೃತಿಯೊಂದಿಗೆ ರಾಮರಾಜ್ಯದ ಸಂಕಲ್ಪವನ್ನು ಎಲ್ಲರೂ ಸಾಮೂಹಿಕವಾಗಿ ಕೈಗೊಂಡರು.ನಂತರ
ಪ್ರಸಾದ ವಿತರಿಸಲಾಯಿತು.

Brahma Kumaris Shivamogga ಸಂಸ್ಥೆಯ ಅನ್ನಪೂರ್ಣಕ್ಕ, ಮಂಜಪ್ಪ , ಚೆನ್ನಮ್ಮ, ವಿಜಯಕುಮಾರ, ಪ್ರಭಾವತಿ ಇನ್ನಿತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 16 & 17 ಶಿವಮೊಗ್ಗದ ರವೀಂದ್ರನಗರಕ್ಕೆ ವಿದ್ಯುತ್ ಸರಬರಾಜು ಇಲ್ಲ, ಮೆಸ್ಕಾಂ ಪ್ರಕಟಣೆ

MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯ ರವೀಂದ್ರ ನಗರದಲ್ಲಿ ಓವರ್...

Shamanur Shivashankarappa ವಿಧಾನ ಸಭಾ ಕಲಾಪ: ಅಗಲಿದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

Shamanur Shivashankarappa ಎಲ್ಲ ರಾಜಕಾರಣಿಗಳೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಶಾಮನೂರು ಶಿವಶಂಕರಪ್ಪ...

Dr. G.S. Shivarudrappa ರಾಷ್ಟ್ರಕವಿ ಜಿ.ಎಸ್.ಎಸ್. ರಚಿತ ಕವನಗಳ ಆನ್ ಲೈನ್ ಗಾಯನ ಸ್ಪರ್ಧೆ

Dr. G.S. Shivarudrappa ಶಿವಮೊಗ್ಗದಲ್ಲಿ ರಾಷ್ಟ್ರಕವಿ ಡಾ. ಜಿ.ಎಸ್ . ಶಿವರುದ್ರಪ್ಪ...

ಸಿಗಂದೂರು ಸೇತುವೆ: ಆತ್ಮಹತ್ಯೆಗೆ ಯತ್ನಿಸಿದಾತನ ಜೀವವುಳಿಸಿದ ಇಂಜಿನಿಯರ್ ಮಾತಿನ ಕೌಶಲ

ಮೈಸೂರಿನ ವ್ಯಕ್ತಿಯೊಬ್ಬರು ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಂಜಿನಿಯರ್ ಒಬ್ಬರ...