Thursday, March 26, 2026
Thursday, March 26, 2026

Sqay Federation of India ಶಿವಮೊಗ್ಗ ಸ್ಕ್ವಾಯ್ ಕ್ರೀಡಾ ಪ್ರೋತ್ಸಾಹಕರ ಗರಂ ಪ್ರತಿಕ್ರಿಯೆ

Date:

Sqay Federation of India ಸ್ಕ್ವಾಯ್ ಕ್ರೀಡೆ ಜಮ್ಮು ಕಾಶ್ಮೀರ ದ ಪ್ರಾಚೀನ ಯುದ್ಧ ಕಲೆಯಾಗಿದ್ದು,
ಸ್ಕ್ವಾಯ್ ಫೆಡರೇಶನ್ ಆಫ್ ಇಂಡಿಯಾ ಭಾರತದಲ್ಲಿ ಇದನ್ನು ನಡೆಸಿಕೊಂಡು ಬರುತ್ತಿದೆ.
ಈ ಫೆಡರೇಶನ್ ಗೆ ಭಾರತ ಸರ್ಕಾರ ಹಾಗೂ ಭಾರತ ಕ್ರೀಡಾ ಪ್ರಾಧಿಕಾರ ಮಾನ್ಯತೆ ನೀಡಿದ್ದು, ಇದರ ಅಂಗ ಸಂಸ್ಥೆಗಳು ರಾಷ್ಟ್ರಾದ್ಯಂತ ಕಾರ್ಯನಿರ್ವಹಿಸುತ್ತಿದೆ.
ಕರ್ನಾಟಕದಲ್ಲಿ ಕಳೆದ 17 ವರ್ಷದಿಂದ ಇದರ ಸಂಸ್ಥೆ ಇದ್ದು ಈಗಾಗಲೇ ಸ್ಕ್ವಾಯ್ ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆ ಮುಗಿದು ರಾಷ್ಟ್ರಮಟ್ಟದ ಪಂದ್ಯಾವಳಿ ಸಹ ಮುಗಿದು ಹೋಗಿದೆ.
ಹೀಗಿರುವಾಗ ಜನವರಿ 11ರಂದು ಶಿವಮೊಗ್ಗದಲ್ಲಿ ಕ್ರೀಡಾಪಟುಗಳನ್ನು ವಂಚಿಸಲು ಅನಧಿಕೃತವಾಗಿ ರಾಜ್ಯಮಟ್ಟದ ಸ್ಕ್ವಾಯ್ ಆಯ್ಕೆ ಪ್ರಕ್ರಿಯೆ ಮಾಡುತ್ತಿದ್ದಾರೆ ಸ್ಕ್ವಾಯ್
ಫೆಡರೇಶನ್ ಆಫ್ ಇಂಡಿಯಾ
ಭಾರತ ಸರ್ಕಾರದ ಅಧಿಕೃತ ಸಂಸ್ಥೆಯಾಗಿದ್ದು ಇತ್ತೀಚಿಗೆ ಗೋವಾದಲ್ಲಿ ಭಾರತೀಯ ಒಲಂಪಿಕ್ ಸಂಸ್ಥೆ ಸಹ ಈ ಕ್ರೀಡೆಯನ್ನು ನ್ಯಾಷನಲ್ ಗೇಮ್ಸ್ ಗೆ ಸೇರ್ಪಡೆಸಿದ್ದು ರಾಜ್ಯದಿಂದ ಕ್ರೀಡಾಪಟುಗಳು ಹೋಗಿ ಭಾಗಿಯಾಗಿ ಬಹುಮಾನ ಗೆದ್ದು ಬಂದಿದ್ದಾರೆ. ಹೀಗೆ ಸ್ಕ್ವಾಯ್ ರಾಜ್ಯದಲ್ಲಿ ಅಭಿವೃದ್ಧಿ ಹೊಂದುತ್ತಿರುವುದನ್ನು ಕಂಡು ಕೆಲವು ಅನಧಿಕೃತ ಮಾನ್ಯತೆ ಪಡೆಯದ ವ್ಯಕ್ತಿಗಳು ವಿದ್ಯಾರ್ಥಿಗಳಿಂದ ಹಣ ಕೀಳಲು ಕ್ರೀಡಾಪಟುಗಳಿಗೆ ವಂಚಿಸಲು ಇಂತಹ ಕೆಲಸಗಳನ್ನು ಮಾಡುತ್ತಿದ್ದು, ರಾಜ್ಯದ ಕ್ರೀಡಾಪಟುಗಳು ಇಂತಹ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರೆ
ನಂತರ ಇವರು ನೀಡುವ ಪ್ರಶಸ್ತಿ ಪತ್ರಗಳು ಕಿಂಚಿತ್ತು ಬೆಲೆ ಇಲ್ಲದೆ
ಕ್ರೀಡಾಪಟುಗಳ ಭವಿಷ್ಯ ನಾಶವಾಗುವುದು
ಹಾಗಾಗಿ ಇಂತಹ ಅನಧಿಕೃತ ಆಯ್ಕೆಯಲ್ಲಿ ಪಾಲ್ಗೊಳ್ಳದಂತೆ
Sqay Federation of India ಕ್ರೀಡಾಪಟುಗಳಿಗೆ ಕೋರುತ್ತೇನೆ ಹಾಗೂ ಮುಂದಿನ ದಿನಗಳಲ್ಲಿ ಇಂತಹ ಅನಧಿಕೃತ ವ್ಯಕ್ತಿಗಳ ವಿರುದ್ಧ
ಕಾನೂನು ರೀತಿ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತೇವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Prabhuling Kavalikatti ಅಸ್ಪೃಶ್ಯತೆ ನಿರ್ಮೂಲನೆಗೆ ಒತ್ತು ಜೊತೆಗೆ ಕಾಯಿದೆಯಡಿ ಕಟ್ಟುನಿಟ್ಟಿನ ಕ್ರಮ- ಪ್ರಭುಲಿಂಗ ಕವಳಿಕಟ್ಟಿ.

Prabhuling Kavalikatti ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲಿನ ದೌರ್ಜನ್ಯ ತಡೆ...

MESCOM ಮಾರ್ಚ್ 26. ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಜನ ಸಂಪರ್ಕ ಸಭೆ.

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ 26 ರಂದು...

World Tuberculosis Day ಕ್ಷಯರೋಗಿಗಳು ದುಶ್ಚಟಗಳಿಂದ ದೂರವಿದ್ದು ,ಪೌಷ್ಠಿಕ ಆಹಾರ ಸೇವಿಸಿದರೆ ರೋಗ ವಾಸಿ- ಡಾ.ಕೆ.ಎಸ್.ನಟರಾಜ್.

World Tuberculosis Day ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗದಿಂದ ಸಂಪೂರ್ಣರಾಗಿ ಗುಣಮುಖರಾಗಬಹುದಾಗಿದ್ದು, ಎಲ್ಲಾ...

Shimoga News ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳಿಸಿಕೊಳ್ಳಬೇಕು- ಎನ್.ಪ್ರಕಾಶ್

Shivamogga News ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸಲು ಮತ್ತು ಉನ್ನತ...