Wednesday, October 2, 2024
Wednesday, October 2, 2024

Agricultural Retailers Association ಜಿಲ್ಲಾ ಕೃಷಿಪರಿಕರಗಳ ಮಾರಾಟಗಾರರ ಸಂಘದ ನೂತನ ಕ್ಯಾಲೆಂಡರ್ ಬಿಡುಗಡೆ

Date:

Agricultural Retailers Association ರೈತರಿಗೆ ನೆರವಾಗುವ ಜೊತೆಗೆ ವ್ಯಾಪಾರಕ್ಕೂ ಅಡ್ಡಿಯಾಗದ ರೀತಿ ಯಲ್ಲಿ ವ್ಯವಹಾರ ನಡೆಸಿದರೆ ಮಾತ್ರ ಕೃಷಿಪರಿಕರಗಳ ವ್ಯಾಪಾರಸ್ಥರು ಮುಂದಿನ ದಿನದಲ್ಲಿ ಬದುಕಲು ಸಾಧ್ಯ ಎಂದು ಕೃಷಿ ಮತ್ತು ಪರಿಕರ ಮಾರಾಟಗಾರರ ಸಂಘದ ರಾಜ್ಯಾಧ್ಯಕ್ಷ ಲೋಕಿಕೆರೆ ನಾಗರಾಜ್ ಹೇಳಿದರು.

ಚಿಕ್ಕಮಗಳೂರು ನಗರದ ಐ.ಜಿ.ರಸ್ತೆ ಸಮೀಪ ಜಿಲ್ಲಾ ಕೃಷಿ ಪರಿಕರ ಮತ್ತು ಮಾರಾಟಗಾರ ಸಂಘದ ವತಿಯಿಂದ ಏರ್ಪಡಿಸಿದ್ದ ಹೊಸವರ್ಷದ ನೂತನ ಕ್ಯಾಲೆಂಡರನ್ನು ಸೋಮವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

Agricultural Retailers Association ರಾಜ್ಯಾದ್ಯಂತ ಕೃಷಿಪರಿಕರಗಳ ವ್ಯಾಪಾರಸ್ಥರು ವ್ಯವಹಾರ ನಡೆಸುತ್ತಿದ್ದು ಕೆಲವು ಜಿಲ್ಲೆಗಳಲ್ಲಿ ಸಂಘಟನೆಗಳಿಲ್ಲ. ಆ ನಿಟ್ಟಿನಲ್ಲಿ ರಾಜ್ಯಸಂಘದ ಸಹಕಾರ ಪಡೆದುಕೊಂಡು ಜಿಲ್ಲಾ ಮಟ್ಟದಲ್ಲಿ ಸಂಘ ಸ್ಥಾಪಿಸಿದರೆ ವ್ಯಾಪಾರದ ಸಮಸ್ಯೆ ಗಳ ವಿರುದ್ಧ ಒಗ್ಗಟ್ಟಾಗಿ ಹೋರಾಟ ರೂಪಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ರೈತರು ಹಾಗೂ ಕೃಷಿ ಪರಿಕರಗಳ ಜೊತೆ ಅನೋನ್ಯ ಸಂಬಂಧವಿರುವ ಹಿನ್ನೆಲೆಯಲ್ಲಿ ಸರ್ಕಾರದ ಸಬ್ಸಿಡಿ ದರದಲ್ಲಿ ಪರಿಕರ ವಿತರಿಸಲಾಗುತ್ತಿದೆ. ಆದರೆ ವ್ಯಾಪಾರಸ್ಥರು ಆಧಾಯಗೊಂಡರೆ ಮಾತ್ರ ಮಾರಾಟ…

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...