Monday, February 2, 2026
Monday, February 2, 2026

Canara Bank Rural Self-Employment Training Institute ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಬೋಧಕ ಹುದ್ದೆಗೆ ಅರ್ಜಿ ಆಹ್ವಾನ

Date:

Canara Bank Rural Self-Employment Training Institute ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಹೊನ್ನಾಳಿ ರಸ್ತೆ ಹೊಳಲೂರು ಶಿವಮೊಗ್ಗದಲ್ಲಿರುವ ಸಂಸ್ಥೆಯಲ್ಲಿ 03 ವರ್ಷ ಗುತ್ತಿಗೆ ಆಧಾರಿತವಾಗಿ 1 ಬೋಧಕ (ಪ್ಯಾಕಲ್ಟಿ) ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಈ ಕೆಳಕಂಡ ಅರ್ಹತೆಗೆ ಅನುಗುಣವಾಗಿ ಈ ಕೆಳಕಂಡ ವಿಳಾಸಕ್ಕೆ ಭೇಟಿ ಮಾಡಿ ದಿನಾಂಕ : 10/01/2024 ರೊಳಗೆ ಅರ್ಜಿಯನ್ನು ಸಲ್ಲಿಸಬೇಕಾಗಿ ಈ ಮೂಲಕ ಕೋರಲಾಗಿದೆ.

ಅರ್ಹತೆ:1. ವಯಸ್ಸು : 22 ರಿಂದ 40 ವರ್ಷದೊಳಗಿನವರು (ಅನುಭವಹೊಂದಿದವರಿಗೆ 05 ವರ್ಷದ ಸಡಿಲಿಕೆಯ ಆದ್ಯತೆ ನೀಡಲಾಗುವುದು)

  1. ವಿದ್ಯಾಭ್ಯಾಸ : ಸರ್ಕಾರದಿಂದ ಮಾನ್ಯತೆ ಪಡೆದ ಮನೋವಿಜ್ಞಾನ / ಪತ್ರಿಕೋದ್ಯಮ / ಗ್ರಾಮೀಣ ಅಭಿವೃದ್ಧಿ / ಸಮಾಜಶಾಸ್ತ್ರದಲ್ಲಿ MA
    M.com / MSW
    ಅಥವಾ BBM/ BA / B.SC / B. COM ಹೆಚ್ಚುವರಿಯಾಗಿ B.ED / M.ED ವಿದ್ಯಾರ್ಹತೆಯನ್ನು ಹೋದಿರಬೇಕು.
  2. ಸಾಮಾನ್ಯ ಜ್ಞಾನ : ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುಲಲಿತವಾಗಿ ಓದಲು ಮತ್ತು ಬರೆಯಲು ಬರುವಂತವರಾಗಿರಬೇಕು ಹಾಗೂ ಹಿಂದಿ ಗೊತ್ತಿರುವವರಿಗೆ ಹೆಚ್ಚಿನ ಅರ್ಹತೆಯಾಗಿ ಪರಿಗಣಿಸಲಾಗುವುದು.
  3. ಸಂವಹನ ಕಲೆ : ಉತ್ತಮ ಸಂವಹನ ಕಲೆ ಹೊಂದಿದವರಿಗೆ ಆಧ್ಯತೆ ನೀಡಲಾಗುವುದು.
  4. ಕಂಪ್ಯೂಟರ್ ಜ್ಞಾನ : ಎಂ.ಎಸ್.ಆಫೀಸ್, ಇಂಟರ್‌ನೆಟ್ ತಿಳಿದಂತವರಾಗಿರಬೇಕು ಹಾಗೂ ಕನ್ನಡ ಮತ್ತು ಇಂಗ್ಲೀಷ್ ಟೈಪ್ ಮಾಡಲು ಬರಬೇಕು ಹಾಗೂ ಸಾಮಾನ್ಯ ಲೆಕ್ಕಚಾರ ಜ್ಞಾನ ತಿಳಿದಂತವರಾಗಿರಬೇಕು.

Canara Bank Rural Self-Employment Training Institute ಅರ್ಜಿಸಲ್ಲಿಸಲು ಆಸಕ್ತರಿರುವವರು ಸ್ವ-ವಿವರದ ಮಾಹಿತಿಯೊಂದಿಗೆ ಆಧಾರ್/ವಿಳಾಸದ ದಾಖಲೆ, ವಿದ್ಯಾಭ್ಯಾಸ ಮತ್ತು ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿಗಳ ಮತ್ತು ಅನುಭವದ ದಾಖಲೆಪತ್ರಗಳ ನಕಲು ಪ್ರತಿಯನ್ನು ಲಗತ್ತಿಸುವುದು.

ನೇರ ಸಂದರ್ಶನಕ್ಕೆ ಬರುವಾಗ ಮೂಲಪ್ರತಿಗಳನ್ನು ತರುವುದು.
ಉದ್ಯೋಗದ ಆಯ್ಕೆ : ನೇರ ಸಂದರ್ಶನ ಮತ್ತು ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ
ಹೊಳಲೂರಿನ ನಿರ್ದೇಶಕರು ತಿಳಿಸಿದ್ದಾರೆ.

ಶಿವಮೊಗ್ಗ ದೂರವಾಣಿ – 9481955721,
9743429595 ಅನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...