Sunday, December 14, 2025
Sunday, December 14, 2025

International Mountain Day ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಅಪರಾಧ ನಿಯಂತ್ರಣ ಸಂಸ್ಥೆಯ ಕಛೇರಿ ಉದ್ಘಾಟನೆ

Date:

International Mountain Day ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯ ಅಂಗವಾಗಿ ಇಂದು ಶಿವಮೊಗ್ಗದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಅಪರಾಧ ನಿಯಂತ್ರಣ ಸಂಸ್ಥೆಯ ನೂತನ ಜಿಲ್ಲಾ ಮುಖ್ಯ ಕಛೇರಿಯು ಇಂದು ಶಿವಮೊಗ್ಗ ನಗರದ ಬಸ್ಟ್ಯಾಂಡ್ ಹಿಂಭಾಗದ ಕೆಎಎಸ್ಆರ್ಟಿಸಿ ಡಿಪೋ ಸರ್ಕಲ್ ನ ಬಳಿ ಉದ್ಘಾಟನೆಗೊಂಡಿತು.

ಈ ಕಾರ್ಯಕ್ರಮದ ಉದ್ಘಾಟನೆಗಾಗಿ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿ ದಂತಹ ” ಶ್ರೀಯುತ ಎನ್ ಮಾಲತೇಶ್ ” ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ( ಕರ್ನಾಟಕ ರಾಜ್ಯ ಪತ್ರಿಕ ವಿತರಕರ ಒಕ್ಕೂಟ.)” ಶ್ರೀಯುತ ಅಖಿಲ್ ರಜಾ ಮಿಸ್ಬಾಯಿ ಮೌಲಾನ” ರವರು. ” ಶ್ರೀಯುತ ಫಾದರ್ ವೀರೇಶ್ ಮೋರಾಸ್ ” ರವರು ಮಾಜಿ ಪೊಲೀಸ್ ಅಧಿಕಾರಿಗಳಾದಂತಹ ” ಶ್ರೀಯುತ ದಾನಂ ” ರವರು. ಮಾಜಿ ಪೊಲೀಸ್ ಮಹಿಳಾ ಅಧಿಕಾರಿಯಾಗಿದ್ದಂತಹ “ಶ್ರೀಮತಿ ಶರಾವತಿ ” ಅವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ನಿರ್ದೇಶಕರುಗಳಾದ ” ಶ್ರೀಯುತ ಅಬ್ದುಲ್ ರಜಾಕ್ ” ರವರು “ಶ್ರೀಯುತ ಸಂತೋಷ್ ಕುಮಾರ್ ಹೊನ್ನೆಗುಂಡಿ ” ರವರು ” ಶ್ರೀಯುತ ಅಬೂಬಕ್ಕರ್ ” ರವರು ” ಶ್ರೀಯುತ ಎ.ಮೈಕಲ್ ಕೆನಿತ್ ” ರವರು ಈ ಕಾರ್ಯಕ್ರಮದಲ್ಲಿದ್ದು ಮಾನವ ಹಕ್ಕುಗಳು ಮತ್ತು ಅಪರಾಧ ನಿಯಂತ್ರಣ ದ ಬಗ್ಗೆ ಬಹಳಷ್ಟು ಚರ್ಚೆಗಳನ್ನು ಮಾಡಿದರು.

ಹಾಗೆಯೇ ಆಗಮಿಸಿದ್ದಂತಹ ಸಾರ್ವಜನಿಕರಿಗೆ ಮತ್ತು ಸದಸ್ಯರುಗಳಿಗೆ ಗಾಂಜಾ ನಿರ್ಮೂಲನೆ , ಸಮಾಜದ ಪಿಡುಗುಗಳು ಮತ್ತು ಮಾನವ ಹಕ್ಕುಗಳ ಬಗ್ಗೆ ತಿಳುವಳಿಕೆಯನ್ನು ನೀಡಲಾಯಿತು.

ಹಾಗೂ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದಂತಹ ಎ . ಝೆಡ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಯ ಕರಾಟೆ ಕ್ರೀಡಾಪಟುವಳಾದ ಪ್ರೀತಮ್ ವಿ , ಶೀತಲ್ ಸುಸೈನ ಇವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

International Mountain Day ಈ ಸಂದರ್ಭದಲ್ಲಿ ಹಾಜರಿದ್ದಂತಹ ಜಿಲ್ಲಾ ಪಾಧಿಕಾರಿಗಳಾದ ಶ್ರೀಯುತ ನವೀನ್ ಎಸ್ , ಶ್ರೀಯುತ ನಾಸಿಫ್ ಅಹಮ್ಮದ್ , ಮಂಜುನಾಥ್ , ಸಾಧಿಕ್ , ಡಾಕ್ಟರ್ ಅಲಿರಝಾ ಜಿ.
ಹಾಗೂ ಡಾಕ್ಟರ್ ಅoಜುಮ್ ಸುಲ್ತಾನ ನಂತರ ಮಾನವ ಹಕ್ಕುಗಳ ದಿನಾಚರಣೆಯ ಅಂಗವಾಗಿ ಫಲಕಗಳನ್ನು ಹಿಡಿದು ವಾಹನಗಳಲ್ಲಿ ಮಂಡಳಿಯ ಸರ್ಕಲ್ ಬಸ್ಟಾಂಡ್ ಸರ್ಕಲ್ ಗೋಪಿ ಸರ್ಕಲ್ ಮಹಾವೀರ ಸರ್ಕಲ್ ನಿಂದ ಹೊರಟು ನಂತರ ಬಸ್ಟ್ಯಾಂಡಿಗೆ ಬಂದು ತಲುಪಿ ಮಾನವ ಹಕ್ಕುಗಳ ಪರ ಘೋಷಣೆಯನ್ನು ಕೂಗಿ ನಂತರ ಸಾರ್ವಜನಿಕರಿಗೆ ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...