Sunday, December 7, 2025
Sunday, December 7, 2025

Klive News ಸುದ್ದಿ ಸಾಲು

Date:

  1. ಟಿ-20 ಚುಟುಕು ಸರಣಿ ಭಾರತದ ಮಡಿಲಿಗೆ.
  2. ರಾಯ್ಪುರದಲ್ಲಿ ನಡೆದ ಪಂದ್ಯದಲ್ಲಿ ಭಾರತ 174- 9 ( 20) ರನ್ ಗಳಿಸಿತು.
  3. ಆಸ್ಟ್ರೇಲಿಯ ತಂಡ 154-7( 20) ರನ್ ಗಳಿಸಿ ಪರಾಭವ ಹೊಂದಿತು.
  1. ರಾಜ್ಯ ಬಿಜೆಪಿ ಮುಖಂಡರು ಬರ ಪರಿಹಾರ ಹಣ ಪಡೆಯಲು ಕೇಂದ್ರಕ್ಕೆ ಒತ್ತಡ ಹಾಕಲಿ- ಸಚಿವ ಮಧು ಬಂಗಾರಪ್ಪ
  2. ಅಧಿಕಾರಿಗಳು ಸಾರ್ವಜನಿಕರ ‌ಕಷ್ಟಗಳಿಗೆ ಪ್ರತಿಸ್ಪಂದಿಸಬೇಕು- ಬಿ.ವೈ.ವಿಜಯೇಂದ್ರ.
  3. ಸಂವಿಧಾನದ ಆಶಯಗಳಡಿ ನಡೆಯುವ ಅಭಿವ್ಯಕ್ತಿ ಸ್ವಾತಂತ್ರ್ಯದ ಚಟುವಟಿಕೆಗಳನ್ನ ಹತ್ತಿಕ್ಕುವುದಿಲ್ಲ- ಮುಖ್ಯಮಂತ್ರಿ ಸಿದ್ಧರಾಮಯ್ಯ
  4. 2024 ರ ಮಾರ್ಚ್ 2 ರಿಂದ ಪಿಯುಸಿ ಮತ್ತು ಮಾರ್ಚ್ 25 ರಿಂದ ಎಸ್ಎಸ್ಎಲ್ ಸಿ‌ ಪರೀಕ್ಷೆಗಳು ಆರಂಭ.
  5. ಶಿವಮೊಗ್ಗ ತಾಲ್ಲೂಕಿನ ಆಯನೂರು ವಿದ್ಯುತ್ ಉಪಕೇಂದ್ರದಲ್ಲಿ
    ಹೊಸದಾಗಿ ಪ್ರಸರಣ ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ.
    ಯಾವುದೇ ಕ್ಷಣದಲ್ಲಿ ಮಾರ್ಗದ ಚಾಲನೆಯಾಗಬಹುದು. ಸುತ್ತಮುತ್ತಲ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು ಎಂದು ಪ್ರಕಟಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...