Wednesday, October 2, 2024
Wednesday, October 2, 2024

Navaratri Festival ನವರಾತ್ರಿ-7 ಶ್ರೀದೇವಿಯನ್ನ ಕಾಳರಾತ್ರಿ ರೂಪದ ಆರಾಧನೆ

Date:

Navaratri Festival ” ಏಕವೇಣೀ ಜಪಾಕರ್ಣ ಪೂರಾ ನಗ್ನಾ
ಸ್ವರಾಸ್ಥಿತಾ/
ಲಂಬೋಷ್ಠೀ ಕರ್ಣಿಕಾಕರ್ಣಿ ತೈಲಾಭ್ಯಕ್ತಶರಿರಿಣೀ//
ವಾಮಪಾದೋಲ್ಲ ಸಲ್ಲೀಹಲತಾ
ಕಂಟಕ ಭೂಷಣಾ/
ವರ್ಧನ್ಮೂರ್ಧ ಧ್ವಜಾ ಕೃಷ್ಣಾ ಕಾಲರಾತ್ರೀ
ಭಯಂಕರೀ//

Navaratri Festival ಇಂದು ನವರಾತ್ರಿ ಹಬ್ಬದ ಏಳನೆಯದಿನ.
ದುರ್ಗಾಮಾತೆಯ ಏಳನೇ ರೂಪವು ಕಾಲರಾತ್ರಿಯಾಗಿದ್ದು,ದೇವಿಯ ಈ ರೂಪವು ಅಜ್ಞಾನ
ಮತ್ತು ಅಂಧಕಾರಗಳ ನಿವಾರಣೆಗಾಗಿಯೇ ಅವತಾರ
ವೆತ್ತಿದ್ದಾಳೆ ಎಂಬ ನಂಬಿಕೆಯಿದೆ.ರೌದ್ರಾವತಾರ ಮತ್ತು
ತುಂಬಾ ಉಗ್ರ ರೂಪದಲ್ಲಿರುವ ದುರ್ಗಾದೇವಿಯು
ಕಾಲರಾತ್ರಿಯ ರೂಪ ಧರಿಸಿ ರಾಕ್ಷಸರ ವಿರುದ್ಧ ಹೋರಾಡಲು ಹೋಗುತ್ತಾಳೆ.ಈಕೆಯನ್ನು ಶುಭಂಕರಿಯೆಂತಲೂ ಕರೆಯುತ್ತಾರೆ.ಧರ್ಮರಕ್ಷಣೆಗಾಗಿ,
ಧರ್ಮವನ್ನು ಮೀರಿದವರ ಪಾಲಿಗೆ ದೇವಿಯು
ಕಾಲರಾತ್ರಿಯಾಗಿ ಭಯ ಹುಟ್ಟಿಸುವಳು.ಆದರೆ
ಭಕ್ತರ ಪಾಲಿಗೆ ಮಾತ್ರ ಮಾತೃ ಸ್ವರೂಪಿಣಿಯಾದ
ದುರ್ಗಾಮಾತೆಯೇ ಆಗಿರುವಳು.ಭಕ್ತರ ರಕ್ಷಣೆಗಾಗಿಯೇ ಅವತಾರಮಾಡಿರುವ ಈ ದೇವಿಯನ್ನು ಆರಾಧಿಸಿ,ಪೂಜಿಸಿ ಅನುಗ್ರಹ ಪಡೆಯೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...