Monday, February 2, 2026
Monday, February 2, 2026

Navaratri Festival ನವರಾತ್ರಿ-7 ಶ್ರೀದೇವಿಯನ್ನ ಕಾಳರಾತ್ರಿ ರೂಪದ ಆರಾಧನೆ

Date:

Navaratri Festival ” ಏಕವೇಣೀ ಜಪಾಕರ್ಣ ಪೂರಾ ನಗ್ನಾ
ಸ್ವರಾಸ್ಥಿತಾ/
ಲಂಬೋಷ್ಠೀ ಕರ್ಣಿಕಾಕರ್ಣಿ ತೈಲಾಭ್ಯಕ್ತಶರಿರಿಣೀ//
ವಾಮಪಾದೋಲ್ಲ ಸಲ್ಲೀಹಲತಾ
ಕಂಟಕ ಭೂಷಣಾ/
ವರ್ಧನ್ಮೂರ್ಧ ಧ್ವಜಾ ಕೃಷ್ಣಾ ಕಾಲರಾತ್ರೀ
ಭಯಂಕರೀ//

Navaratri Festival ಇಂದು ನವರಾತ್ರಿ ಹಬ್ಬದ ಏಳನೆಯದಿನ.
ದುರ್ಗಾಮಾತೆಯ ಏಳನೇ ರೂಪವು ಕಾಲರಾತ್ರಿಯಾಗಿದ್ದು,ದೇವಿಯ ಈ ರೂಪವು ಅಜ್ಞಾನ
ಮತ್ತು ಅಂಧಕಾರಗಳ ನಿವಾರಣೆಗಾಗಿಯೇ ಅವತಾರ
ವೆತ್ತಿದ್ದಾಳೆ ಎಂಬ ನಂಬಿಕೆಯಿದೆ.ರೌದ್ರಾವತಾರ ಮತ್ತು
ತುಂಬಾ ಉಗ್ರ ರೂಪದಲ್ಲಿರುವ ದುರ್ಗಾದೇವಿಯು
ಕಾಲರಾತ್ರಿಯ ರೂಪ ಧರಿಸಿ ರಾಕ್ಷಸರ ವಿರುದ್ಧ ಹೋರಾಡಲು ಹೋಗುತ್ತಾಳೆ.ಈಕೆಯನ್ನು ಶುಭಂಕರಿಯೆಂತಲೂ ಕರೆಯುತ್ತಾರೆ.ಧರ್ಮರಕ್ಷಣೆಗಾಗಿ,
ಧರ್ಮವನ್ನು ಮೀರಿದವರ ಪಾಲಿಗೆ ದೇವಿಯು
ಕಾಲರಾತ್ರಿಯಾಗಿ ಭಯ ಹುಟ್ಟಿಸುವಳು.ಆದರೆ
ಭಕ್ತರ ಪಾಲಿಗೆ ಮಾತ್ರ ಮಾತೃ ಸ್ವರೂಪಿಣಿಯಾದ
ದುರ್ಗಾಮಾತೆಯೇ ಆಗಿರುವಳು.ಭಕ್ತರ ರಕ್ಷಣೆಗಾಗಿಯೇ ಅವತಾರಮಾಡಿರುವ ಈ ದೇವಿಯನ್ನು ಆರಾಧಿಸಿ,ಪೂಜಿಸಿ ಅನುಗ್ರಹ ಪಡೆಯೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...