Nalanda Chess Academy ವಿನೋಬನಗರದ ನಳಂದ ಚೆಸ್ ಅಕಾಡೆಮಿ ವತಿಯಿಂದ ದಸರಾ ರಜೆ ನಿಮಿತ್ತ ಅ. 14ರಿಂದ 21ರವರೆಗೆ ಪ್ರತಿದಿನ ಬೆಳಿಗ್ಗೆ 9:30ರಿಂದ 11ಗಂಟೆಯವರೆಗೆ ಅಥವಾ ಬೆಳಿಗ್ಗೆ 11ರಿಂದ 12:30ಗಂಟೆವರೆಗೆ ಚೆಸ್ ತರಬೇತಿ ಶಿಬಿರವನ್ನು ಆಯೋಜಿಸಿದೆ.
Nalanda Chess Academy ಹೊಸದಾಗಿ ಚೆಸ್ ಕಲಿಯುವವರಿಗೆ ತರಬೇತಿ ನಡೆಸಲಾಗುತ್ತಿದ್ದು, ಶಿಬಿರವನ್ನು ಅಂತರ ರಾಷ್ಟ್ರೀಯ ಚೆಸ್ ಆಟಗಾರ ಮತ್ತು ರಾಷ್ಟçಮಟ್ಟದ ತರಬೇತುದಾರ ಶ್ರೀಕೃಷ್ಣ ಉಡುಪ ನಡೆಸಿಕೊಡಲಿದ್ದಾರೆ. ಮಾಹಿತಿಗೆ ಮೊ.9844436276, 96867 91209ರಲ್ಲಿ ಸಂಪರ್ಕಿಸಲು ಕೋರಲಾಗಿದೆ.