Monday, December 15, 2025
Monday, December 15, 2025

Gandhi Jayanti ಗಾಂಧೀಜಿ ಅವರ ಆದರ್ಶಗಳು ನಮಗೆ ಮತ್ತು ದೇಶದ ಅಭಿವೃದ್ಧಿಗೆ ಪೂರಕ-ಸಂಸದ ರಾಘವೇಂದ್ರ

Date:

Gandhi Jayanti ಸಂಸದರಾದ ಬಿ.ವೈ.ರಾಘವೇಂದ್ರ ಅವರು ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರು ಜಯಂತಿ ಪ್ರಯುಕ್ತ ತಮ್ಮ ಟ್ವಿಟರ್ ಖಾತೆಯಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯಂದು ಗೌರವಪೂರ್ವಕ ನಮನಗಳು.

ಗಾಂಧೀಜಿ ಆದರ್ಶಗಳಾದ ಅಹಿಂಸೆ, ಸ್ವದೇಶಿ ಅರ್ಥಿಕತೆ, ಗೋ ಸಂರಕ್ಷಣೆ, ಗ್ರಾಮ ಸ್ವರಾಜ್ಯ, ಹಳ್ಳಿಗಳ ಅಭಿವೃದ್ಧಿ, ಗೃಹ ಕೈಗಾರಿಕೆಗಳಿಗೆ ಪ್ರೋತ್ಸಾಹ, ಹೀಗೆ ಎಲ್ಲವೂ ಈ ದೇಶದ ಅಭಿವೃದ್ಧಿಗೆ ಇಂದಿಗೂ ಅತ್ಯಂತ ಪೂರಕ.

ಇಂತಹ ಗಾಂಧೀಜಿ ಅವರ ಅನುಯಾಯಿಗಳು ನಾವು ಅನ್ನುವುದೇ ನಮಗೆಲ್ಲರಿಗೂ ಒಂದು ಹೆಮ್ಮೆಯ ಸಂಗತಿ. ನಮ್ಮೆಲ್ಲರಲ್ಲೂ ಗಾಂಧೀಜಿ ಸದಾ ನೆಲೆಸಿರಲಿ.

Gandhi Jayanti ಅವರು ಒಂದು ಕೆಲಸ ಹೇಳಿದರೆ ಸಾಕು,
ಇಡೀ ದೇಶದ ಜನ ಪ್ರೀತಿಯಿಂದ ಮಾಡುತ್ತಿದ್ದರು…

ಅವರು ಹೇಳಿದ್ದಕ್ಕೇ ವಾರದಲ್ಲೊಂದು ದಿನ ಉಪವಾಸ ಮಾಡುತ್ತಿದ್ದರು..

ಅವರು ಜೈ ಜವಾನ್ ಜೈ ಕಿಸಾನ್ ಅಂದಾಗ ಮನಸಾರೆ ರೈತರು-ಸೈನಿಕರನ್ನು ಆರಾಧಿಸಿದ್ದರು..

ನಿಜವಾದ ಜನನಾಯಕ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ ನಮ್ಮ ಪುಣ್ಯ ದಿನ. ಭಕ್ತಿ ನಮನಗಳು ಎಂದು ಗೌರವ ಅರ್ಪಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...