Wednesday, December 17, 2025
Wednesday, December 17, 2025

Sports News ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತ ನಂ.1: ಆಸ್ಟ್ರೇಲಿಯ ವಿರುದ್ಧ ಗೆಲುವು

Date:

Sports News ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಸರಣಿ ಕೈವಶ ಮಾಡಿಕೊಂಡ ಭಾರತ.

ಇಂದೋರ್ ನಲ್ಲಿ ಭಾನುವಾರ ಸಂಜೆ ನಡೆದ ಆಸ್ಟ್ರೇಲಿಯಾ ಮತ್ತು ಭಾರತ ತಂಡದ ನಡುವಿನ ಕ್ರಿಕೆಟ್ ಆಟ ಭಾರತ ತಂಡಕ್ಕೆ 99 ರನ್ ಗಳಿಂದ ಜಯ.

3 ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತವು 2-0 ಅಂತರದಲ್ಲಿ ಸರಣಿಯನ್ನು ತನ್ನ ಕೈ ವರ್ಷ ಮಾಡಿಕೊಂಡಿತು. ಭಾರತದ ಪರ ಶುಬ್ ಮನ್ ಗಿಲ್ 97 ಎಸೆತಗಳಲ್ಲಿ 104 ರನ್ ಗಳನ್ನು ಹಾಗೂ ಶ್ರೇಯಸ್ ಅಯ್ಯರ್ 90 ಎಸೆತಗಳಲ್ಲಿ 105 ರನ್ ಗಳನ್ನು ಸೂರ್ಯ ಕುಮಾರ್ ಯಾದವ್ 37 ಎಸೆತಗಳಲ್ಲಿ ಔಟ್ ಆಗದೆ 72 ರನ್ ಗಳಿಸಿದರು.

ಕೆ ಎಲ್ ರಾಹುಲ್ 38 ಎಸೆತಗಳಲ್ಲಿ 52 ರನ್ .ಇಶಾನ್ ಕಿಶಾನ್ 18 ಎಸೆತಗಳಲ್ಲಿ 31 ರನ್ ಗಳನ್ನು ಬಾರಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ 400 ರನ್ ಗಳ ಗುರಿಯನ್ನು ನೀಡಿತು.

ಹಾಗೆ ಆಸ್ಟ್ರೇಲಿಯ ಪರ ವಾರ್ನರ್ 39 ಎಸೆತಗಳಲ್ಲಿ 53 ರನ್ ಗಳನ್ನು ಅಬಾಟ್ 36 ಎಸೆತಗಳಲ್ಲಿ 54 ರನ್ಗಳನ್ನು ವುಡ್ 16 ಎಸೆತಗಳಲ್ಲಿ 23 ರನ್ ಗಳನ್ನುಆಸ್ಟ್ರೇಲಿಯಾ ತಂಡವು 400ರನ್ ಗುರಿ ತಲುಪಲಾಗಲಿಲ್ಲ. ಮಳೆಯ ಕಾರಣ ಆಸ್ಟ್ರೇಲಿಯಕ್ಕೆ 33 ರನ್ ನಿಗದಿಪಡಿಸಿ, 317 ರನ್ ಗುರಿ ನೀಡಲಾಗಿತ್ತು.

ಡಿಎಲ್‍ಎಸ್ ನಿಯಮದ ಪ್ರಕಾರ 33 ಓವರ್ ಗಳಲ್ಲಿ 317 ರನ್ ಗಳ ಗುರಿ ನಿಗದಿ ಮಾಡಲಾಯಿತು. ಆದರೆ ಭಾರತದ ಬೌಲರ್ಗಳ ದಾಳಿ ಮುಂದೆ ಆಸ್ಟ್ರೇಲಿಯ ತಂಡವು
28.2 ಓವರ್ ಗಳಲ್ಲಿ 217 ರನ್ ಗಳಿಸಿತು.
ಇದರಿಂದಾಗಿ
Sports News ಮುಂದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ತನಕ
ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಷೇತ್ರದಲ್ಲಿ
ನಂ.1 ಸ್ಥಾನ‌ದಲ್ಲಿ‌
ರಾರಾಜಿಸುತ್ತಿರುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...

Karnataka Information Commission ಡಿಸೆಂಬರ್ 20. ರಾಜ್ಯ ಮಾಹಿತಿ ಆಯುಕ್ತರ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಹಿತಿ

Karnataka Information Commission ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ...

B.Y. Raghavendra ವೈಯಕ್ತಿಕವಾಗಿ ಕುಟುಂಬದ ಹಿರಿಯರನ್ನ ಕಳೆದುಕೊಂಡಂತಾಗಿದೆ, ಶಾಮನೂರು ನಿಧನಕ್ಕೆ ಬಿ.ವೈ.ರಾಘವೇಂದ್ರ ಕಂಬನಿ

B.Y. Raghavendra ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ...