Monday, February 2, 2026
Monday, February 2, 2026

Sports News ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತ ನಂ.1: ಆಸ್ಟ್ರೇಲಿಯ ವಿರುದ್ಧ ಗೆಲುವು

Date:

Sports News ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಸರಣಿ ಕೈವಶ ಮಾಡಿಕೊಂಡ ಭಾರತ.

ಇಂದೋರ್ ನಲ್ಲಿ ಭಾನುವಾರ ಸಂಜೆ ನಡೆದ ಆಸ್ಟ್ರೇಲಿಯಾ ಮತ್ತು ಭಾರತ ತಂಡದ ನಡುವಿನ ಕ್ರಿಕೆಟ್ ಆಟ ಭಾರತ ತಂಡಕ್ಕೆ 99 ರನ್ ಗಳಿಂದ ಜಯ.

3 ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತವು 2-0 ಅಂತರದಲ್ಲಿ ಸರಣಿಯನ್ನು ತನ್ನ ಕೈ ವರ್ಷ ಮಾಡಿಕೊಂಡಿತು. ಭಾರತದ ಪರ ಶುಬ್ ಮನ್ ಗಿಲ್ 97 ಎಸೆತಗಳಲ್ಲಿ 104 ರನ್ ಗಳನ್ನು ಹಾಗೂ ಶ್ರೇಯಸ್ ಅಯ್ಯರ್ 90 ಎಸೆತಗಳಲ್ಲಿ 105 ರನ್ ಗಳನ್ನು ಸೂರ್ಯ ಕುಮಾರ್ ಯಾದವ್ 37 ಎಸೆತಗಳಲ್ಲಿ ಔಟ್ ಆಗದೆ 72 ರನ್ ಗಳಿಸಿದರು.

ಕೆ ಎಲ್ ರಾಹುಲ್ 38 ಎಸೆತಗಳಲ್ಲಿ 52 ರನ್ .ಇಶಾನ್ ಕಿಶಾನ್ 18 ಎಸೆತಗಳಲ್ಲಿ 31 ರನ್ ಗಳನ್ನು ಬಾರಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ 400 ರನ್ ಗಳ ಗುರಿಯನ್ನು ನೀಡಿತು.

ಹಾಗೆ ಆಸ್ಟ್ರೇಲಿಯ ಪರ ವಾರ್ನರ್ 39 ಎಸೆತಗಳಲ್ಲಿ 53 ರನ್ ಗಳನ್ನು ಅಬಾಟ್ 36 ಎಸೆತಗಳಲ್ಲಿ 54 ರನ್ಗಳನ್ನು ವುಡ್ 16 ಎಸೆತಗಳಲ್ಲಿ 23 ರನ್ ಗಳನ್ನುಆಸ್ಟ್ರೇಲಿಯಾ ತಂಡವು 400ರನ್ ಗುರಿ ತಲುಪಲಾಗಲಿಲ್ಲ. ಮಳೆಯ ಕಾರಣ ಆಸ್ಟ್ರೇಲಿಯಕ್ಕೆ 33 ರನ್ ನಿಗದಿಪಡಿಸಿ, 317 ರನ್ ಗುರಿ ನೀಡಲಾಗಿತ್ತು.

ಡಿಎಲ್‍ಎಸ್ ನಿಯಮದ ಪ್ರಕಾರ 33 ಓವರ್ ಗಳಲ್ಲಿ 317 ರನ್ ಗಳ ಗುರಿ ನಿಗದಿ ಮಾಡಲಾಯಿತು. ಆದರೆ ಭಾರತದ ಬೌಲರ್ಗಳ ದಾಳಿ ಮುಂದೆ ಆಸ್ಟ್ರೇಲಿಯ ತಂಡವು
28.2 ಓವರ್ ಗಳಲ್ಲಿ 217 ರನ್ ಗಳಿಸಿತು.
ಇದರಿಂದಾಗಿ
Sports News ಮುಂದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ತನಕ
ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಷೇತ್ರದಲ್ಲಿ
ನಂ.1 ಸ್ಥಾನ‌ದಲ್ಲಿ‌
ರಾರಾಜಿಸುತ್ತಿರುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...