ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅನಂದಪುರ ಬಳಿಯ ಜೇಡಿಸರದಲ್ಲಿ ಗಣಪತಿ ವಿಸರ್ಜನೆಗಾಗಿ ಆಳ ನೋಡಲು ನೀರಿಗಿಳಿದಿದ್ದ ವ್ಯಕ್ತಿ ನೀರು ಪಾಲಾಗಿರುವ ಘಟನೆ ನಡೆದಿದೆ.
Ganesha Festival ಜೇಡಿ ಸರದ 45 ವರ್ಷದ ಸತೀಶ್ ಗೌಡ ಎಂಬುವವರು ಕೆರೆಗೆ ಇಳಿದ ವೇಳೆ ಆಯ ತಪ್ಪಿ ನೀರಿಗೆ ಪಾಲಾಗಿದ್ದಾರೆ.
Date:
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅನಂದಪುರ ಬಳಿಯ ಜೇಡಿಸರದಲ್ಲಿ ಗಣಪತಿ ವಿಸರ್ಜನೆಗಾಗಿ ಆಳ ನೋಡಲು ನೀರಿಗಿಳಿದಿದ್ದ ವ್ಯಕ್ತಿ ನೀರು ಪಾಲಾಗಿರುವ ಘಟನೆ ನಡೆದಿದೆ.
Ganesha Festival ಜೇಡಿ ಸರದ 45 ವರ್ಷದ ಸತೀಶ್ ಗೌಡ ಎಂಬುವವರು ಕೆರೆಗೆ ಇಳಿದ ವೇಳೆ ಆಯ ತಪ್ಪಿ ನೀರಿಗೆ ಪಾಲಾಗಿದ್ದಾರೆ.