Karnataka State Government Employees Association ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ, ಶಿವಮೊಗ್ಗ ಇದರ “ಸರ್ವ ಸದಸ್ಯರ ಮಹಾಸಭೆ”ಯನ್ನು ದಿನಾಂಕ: 10-09-2023ರ ಭಾನುವಾರ ಬೆಳಗ್ಗೆ: 10:30 ಕ್ಕೆ “ಜಯಲಕ್ಷ್ಮಿ ಕನ್ವೆನ್ಷನ್ ಹಾಲ್, ಪೇಸ್ ಕಾಲೇಜು ಆವರಣ, ಹೊನ್ನಾಳಿ ರಸ್ತೆ, ಶಿವಮೊಗ್ಗ ಇಲ್ಲಿ ಸಂಘದ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿ ಇವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ.
Karnataka State Government Employees Association ಶಿವಮೊಗ್ಗ ಜಿಲ್ಲೆಯ ನೌಕರರು ಈ ಮಹಾಸಭೆಗೆ ಹಾಜರಾಗಿ ಸಲಹೆ-ಸೂಚನೆಗಳನ್ನು ನೀಡುವ ಮೂಲಕ ಸಭೆಯನ್ನು ಯಶಸ್ವಿಗೊಳಿಸಿಗೊಳಿಸುವಂತೆ ಸಂಘದ ಕಾರ್ಯದರ್ಶಿ ಡಿ.ಟಿ.ಕೃಷ್ಣಮೂರ್ತಿ ಕೋರಿರುತ್ತಾರೆ.