Saturday, December 6, 2025
Saturday, December 6, 2025

Shekhar Gowler ಪ್ರಕೃತಿ ವಿಸ್ಮಯಗಳನ್ನ ಗಮನಿಸಿ ಸೆರೆಹಿಡಿಯುವುದೇ ಛಾಯಾಗ್ರಹಣ- ಶೇಖರ್ ಗೌಳೇರ್

Date:

Shekhar Gowler ಶ್ರೀ ಶಬರೀಶ್ ಗುರುಸ್ವಾಮಿ ಯವರು ಶಬರಿಮಲೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮೇಲ್ ಶಾಂತಿಯಾದ ಶ್ರೀ ಕೆ. ಜಯರಾಮನ್ ನಂಬೂದರಿ ಯವರನ್ನು ಭೇಟಿ ಮಾಡಿ ಶ್ರೀ ಶ್ರೀ ರೋಜಾ ಗುರೂಜಿ ಶಿಷ್ಯ ವೃಂದದಿಂದ ವಿಶೇಷವಾಗಿ ಸನ್ಮಾನಿಸಿದರು.

ಶ್ರೀ ಶಬರೀಶ್ ಗುರುಸ್ವಾಮಿ ಯವರ 45 ನೇ ವರ್ಷದ ಯಾತ್ರೆ ಇದಾಗಿತ್ತು. ಈ ಸಂದರ್ಭದಲ್ಲಿ ಶ್ರೀ ಸಂದೇಶ್ ಷಣ್ಮುಗಂ, ಹಿರಿಯ ಗುರುಸ್ವಾಮಿಯಾದ ಶ್ರೀ ಕೃಷ್ಣಪ್ಪ ಸ್ವಾಮಿ, ಶ್ರೀ ಮಣಿ ಗುರುಸ್ವಾಮಿಯವರು ಹಾಗೂ ಅನೇಕ ಹಿರಿಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...