Sunday, December 14, 2025
Sunday, December 14, 2025

Agricultural University Bangalore ಚಿಕ್ಕಮಗಳೂರಿನ ವಲೀಟ ಮರೀನಾ ಡಿಸೋಜಾ ಅವರಿಗೆ ಪಿಎಚ್. ಡಿ. ಜೊತೆಗೆ ಚಿನ್ನದ ಪದಕ

Date:

Agricultural University Bangalore ಚಿಕ್ಕಮಗಳೂರು ನಗರದ ವಲೀಟ ಮರೀನಾ ಡಿಸೋಜ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಸಸ್ಯ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ವಿವಿಧ ಹಲಸಿನ ಪ್ರಬೇಧಗಳಲ್ಲಿನ ತೊಳೆಗಳ ಬಣ್ಣ, ಕ್ಯಾರೋಟಿನಾಯ್ಡ್ ಅಂಶಗಳ ಬಗ್ಗೆ ಪ್ರಬಂಧ ಮಂಡಿಸಿರುವುದಕ್ಕೆ ಡಾಕ್ಟರ್ ಪದವಿ ಹಾಗೂ ಚಿನ್ನದ ಪದಕ ಪಡೆದು ಕೊಂಡಿದ್ದಾರೆ.

Agricultural University Bangalore ಇವರು ಚಿಕ್ಕಮಗಳೂರು ನಗರದ ವಲೇರಿಯನ್ ಡಿಸೋಜ ಹಾಗೂ ಟಿಎಂಎಸ್ ಶಾಲೆಯ ಶಿಕ್ಷಕಿ ಲೀಲಾ ಲೀಡಿಯೋ ಕಾರ್ಡೋಜ ಅವರ ಪುತ್ರಿಯಾಗಿದ್ದಾರೆ.

ಇವರ ಸಾಧನೆಗೆ ಕುಟುಂಬದವರು ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...