Saturday, December 6, 2025
Saturday, December 6, 2025

Death News ಮನೆ ವಾರಸುದಾರಿಕೆ ಜಗಳ: ಸಾವಿನಲ್ಲಿಅಂತ್ಯ

Date:

Death News ಶಿವಮೊಗ್ಗದಲ್ಲಿ ಸಂಬಂಧಿಕರ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯ ವಾಗಿದೆ.

ಶಿವಮೊಗ್ಗ ವಿದ್ಯಾನಗರ ಸಮೀಪದ ಗುಂಡಿನಗರದಲ್ಲಿ ರಾತ್ರಿ ವೇಳೆ ಈ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಜ್ಞಾನೇಶ್ವರ್(45) ಎಂದು ತಿಳಿದು ಬಂದಿದೆ.

ನೆಂಟರ ಮನೆಗೆ ಬಂದಾಗ ಕುಡಿದ ಮತ್ತಿನಲ್ಲಿ ನಡೆದಿರುವ ಈ ಘಟನೆ ನಡೆದಿದೆ.
ಜ್ಞಾನೇಶ್ವರ್ ಹೆಂಡತಿಯ ಸೋದರ ಮಾವ ನಾಗರಾಜ್ ಎಂಬುವರಿಂದ ಕೊಲೆ ಯಾಗಿದೆ.

ಮನೆಯ ವಾರಸುದಾರಿಕೆ ವಿಚಾರವಾಗಿ ಮಾತಿಗೆ ಮಾತು ಬೆಳೆದು, ಗಲಾಟೆ‌ ನಡೆದಿದೆ.
ಜಗಳದ ನಡುವೆ ಪರಸ್ಪರ ತಳ್ಳಾಡಿಕೊಂಡು, ಚರಂಡಿಗೆ ಜ್ಞಾನೇಶ್ವರ್ ಬಿದ್ದಿದ್ದಾರೆ.

ಬಿದ್ದ ವೇಳೆ ತಲೆಗೆ ತೀವ್ರ ತರವಾದ ಪೆಟ್ಟು ಬಿದ್ದಿದ್ದರಿಂದ ಜ್ಞಾನೇಶ್ವರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Death News ಕೊಲೆ ಆರೋಪಿ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸುತ್ತಿದ್ದಾರೆ.

ಈ ಪ್ರಕರಣ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...