Sunday, December 7, 2025
Sunday, December 7, 2025

Digital Business ಅರ್ಥ ವ್ಯವಸ್ಥೆ ಸುಲಲಿತವಾಗಲು ಡಿಜಿಟಲ್ ವ್ಯವಹಾರ ಅಗತ್ಯ-ಡಾ.ನಿಜಾಮುದ್ದೀನ್

Date:

Digital Business ಅರ್ಥಶಾಸ್ತ್ರ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸಮನೆ, ಭದ್ರಾವತಿ ಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ದಲ್ಲಿ ಡಾ.ನಿಜಾಮುದ್ದೀನ್, ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕರು, ಸ.ಪ್ರ.ದ.ಕಾಲೇಜು, ಆಯನೂರು ಇವರು “DIGITAL ECONOMY:PROS AND CONS ಎಂಬ ವಿಚಾರ ವಾಗಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ದೇಶ ಆರ್ಥಿಕಾಭಿವೃದ್ಧಿ ಮತ್ತು ಬೆಳವಣಿಗೆಯತ್ತ ದಾಪುಗಾಲು ಇಡಲು ಒಂದು ಅರ್ಥ ವ್ಯವಸ್ಥೆ ಬದಲಾವಣೆಯನ್ನೂ ಬಯಸುತ್ತದೆ. ಅಂತಹ ಬದಲಾವಣೆ ಆರ್ಥಿಕತೆ ಯಾನ್ನು ಸರಳಗೊಳಿಸಿವುದು. ಅಂದರೆ ಅರ್ಥ ವ್ಯವಸ್ಥೆ ಯನ್ನೂ ಸುಲಲಿತವಾಗಿ ಸಾಗಿಸುವುದು ವ್ಯವಹಾರ ಸುಗಮ ಗೊಳಿಸುವುದು. ಈ ಕಾರಣಕ್ಕೆ ಅರ್ಥ ವ್ಯವಸ್ಥೆಯು ಡಿಜಿಟಲ್ ಆಗಬೇಕು ಎಂದು ತಿಳಿಸಿದರು.

ಡಿಜಿಟಲ್ ಅರ್ಥವ್ಯವಸ್ಥೆಯ ಆಗೂ ಹೋಗು ಗಳನ್ನೂ ಸಹ ವ್ಯಕ್ತ ಪಡಿಸಿದರು.

Digital Business ಕಾರ್ಯಕ್ರಮದಲ್ಲಿ IQAC ಸಂಚಾಲಕರಾದ ಡಾ.ಪ್ರಸನ್ನ, ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥ ಸಕಲೇಶ್, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...