Wednesday, December 17, 2025
Wednesday, December 17, 2025

Guarantee War ಸದನದ ಕಲಾಪ ನುಂಗುತ್ತಿರುವ ಗ್ಯಾರಂಟಿ ವಾಗ್ಯುದ್ಧ

Date:

Guarantee War ಕಾಂಗ್ರೆಸ್ ಪಕ್ಷವು ಚುನಾವಣಾ ಸಂದರ್ಭದಲ್ಲಿ ಗ್ಯಾಮಟಿ ಕಾರ್ಡ್ ನೀಡಿತು. ಅಚ್ಚರಿಯೆಂಬಂತೆ ಅಲ್ಲಿಯವರೆಗೂ ಅಧಿಕಾರದಲ್ಲಿದ್ದು ನೆಲಕಚ್ಚಿದ ಬಿಜೆಪಿಗೆ
ಆಘಾತವಾಗಿದೆ ಎಂಬುದಂತೂ ಗ್ಯಾರಂಟಿ.
ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿಗಳ ಜಾರಿಗೆ ಆಮೆವೇಗ.
ಸರಕ್ಕನೆ ಶಕ್ತಿ‌ಗ್ಯಾರಂಟಿ ಚಾಲನೆ ಸಿಕ್ಕಿ ರಾಜ್ಯದಾದ್ಯಂತ ಧೂಳೆಬ್ಬಿಸಿತು.
ಮಿಕ್ಕ ಗ್ಯಾರಂಟಿಗಳ ಬಗ್ಗೆ ಅಷ್ಟು ಸರಾಗತೆ ಸಿಕ್ಕಿಲ್ಲ.
ಮಿಕ್ಕ ಗ್ಯಾರಂಟಿಗಳಿಗೆ
ಷರತ್ತುಗಳ ಬಾಲ ಅಂಟಿಸಿರುವ ಬಗ್ಗೆ
ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಹತ್ತು ಕೆಜಿ ಅಕ್ಕಿ ಸಮಸ್ಯೆ ಇನ್ನೂ ಬಗೆಹರಿದಿಲ್ಲ.
ಎರಡು ಪಕ್ಷಗಳೂ
ಜಟಾಪಟಿ ನಡೆಸಿವೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಆತ್ಮವಿಶ್ವಾಸದಿಂದ್ದಾರೆ.
ಆದರೆ ಚುನಾವಣಾ ಪೂರ್ವ ಕಾಂಗ್ರೆಸ್ ನೀಡಿದ ಭರವಸೆಯ ತೀವ್ರತೆ ಕಾವು ಕಳೆದುಕೊಂಡಿದೆ.
ತಕ್ಕ ತಯಾರಿ ನಡೆಸಿಲ್ಲ .ಈಗ ಡ್ರೈವರ್ ಸೀಟಿನಲ್ಲಿ
ಕುಳಿತಾಗ ಸ್ಟಿಯರಿಂಗ್ ಬಿಗಿಯಾದಂತೆ ಅನುಭವ ವ್ಯಕ್ತವಾಗುತ್ತಿದೆ.
ಸದನದಲ್ಲಿ ಇದೇ ಸಮಯ ನುಂಗಿದರೆ
Guarantee War ಸಾಮಾನ್ಯರ ತೆರಿಗೆ ಹಣದ ಅಪವ್ಯವಾಗುತ್ತಿದೆ.
ಬಿಜೆಪಿ ಪಕ್ಷದವರೂ ಈ ಬಗ್ಗೆ ಆಲೋಚಿಸಬೇಕು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...

Karnataka Information Commission ಡಿಸೆಂಬರ್ 20. ರಾಜ್ಯ ಮಾಹಿತಿ ಆಯುಕ್ತರ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಹಿತಿ

Karnataka Information Commission ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ...

B.Y. Raghavendra ವೈಯಕ್ತಿಕವಾಗಿ ಕುಟುಂಬದ ಹಿರಿಯರನ್ನ ಕಳೆದುಕೊಂಡಂತಾಗಿದೆ, ಶಾಮನೂರು ನಿಧನಕ್ಕೆ ಬಿ.ವೈ.ರಾಘವೇಂದ್ರ ಕಂಬನಿ

B.Y. Raghavendra ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ...