Monday, February 2, 2026
Monday, February 2, 2026

Guarantee War ಸದನದ ಕಲಾಪ ನುಂಗುತ್ತಿರುವ ಗ್ಯಾರಂಟಿ ವಾಗ್ಯುದ್ಧ

Date:

Guarantee War ಕಾಂಗ್ರೆಸ್ ಪಕ್ಷವು ಚುನಾವಣಾ ಸಂದರ್ಭದಲ್ಲಿ ಗ್ಯಾಮಟಿ ಕಾರ್ಡ್ ನೀಡಿತು. ಅಚ್ಚರಿಯೆಂಬಂತೆ ಅಲ್ಲಿಯವರೆಗೂ ಅಧಿಕಾರದಲ್ಲಿದ್ದು ನೆಲಕಚ್ಚಿದ ಬಿಜೆಪಿಗೆ
ಆಘಾತವಾಗಿದೆ ಎಂಬುದಂತೂ ಗ್ಯಾರಂಟಿ.
ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿಗಳ ಜಾರಿಗೆ ಆಮೆವೇಗ.
ಸರಕ್ಕನೆ ಶಕ್ತಿ‌ಗ್ಯಾರಂಟಿ ಚಾಲನೆ ಸಿಕ್ಕಿ ರಾಜ್ಯದಾದ್ಯಂತ ಧೂಳೆಬ್ಬಿಸಿತು.
ಮಿಕ್ಕ ಗ್ಯಾರಂಟಿಗಳ ಬಗ್ಗೆ ಅಷ್ಟು ಸರಾಗತೆ ಸಿಕ್ಕಿಲ್ಲ.
ಮಿಕ್ಕ ಗ್ಯಾರಂಟಿಗಳಿಗೆ
ಷರತ್ತುಗಳ ಬಾಲ ಅಂಟಿಸಿರುವ ಬಗ್ಗೆ
ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಹತ್ತು ಕೆಜಿ ಅಕ್ಕಿ ಸಮಸ್ಯೆ ಇನ್ನೂ ಬಗೆಹರಿದಿಲ್ಲ.
ಎರಡು ಪಕ್ಷಗಳೂ
ಜಟಾಪಟಿ ನಡೆಸಿವೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಆತ್ಮವಿಶ್ವಾಸದಿಂದ್ದಾರೆ.
ಆದರೆ ಚುನಾವಣಾ ಪೂರ್ವ ಕಾಂಗ್ರೆಸ್ ನೀಡಿದ ಭರವಸೆಯ ತೀವ್ರತೆ ಕಾವು ಕಳೆದುಕೊಂಡಿದೆ.
ತಕ್ಕ ತಯಾರಿ ನಡೆಸಿಲ್ಲ .ಈಗ ಡ್ರೈವರ್ ಸೀಟಿನಲ್ಲಿ
ಕುಳಿತಾಗ ಸ್ಟಿಯರಿಂಗ್ ಬಿಗಿಯಾದಂತೆ ಅನುಭವ ವ್ಯಕ್ತವಾಗುತ್ತಿದೆ.
ಸದನದಲ್ಲಿ ಇದೇ ಸಮಯ ನುಂಗಿದರೆ
Guarantee War ಸಾಮಾನ್ಯರ ತೆರಿಗೆ ಹಣದ ಅಪವ್ಯವಾಗುತ್ತಿದೆ.
ಬಿಜೆಪಿ ಪಕ್ಷದವರೂ ಈ ಬಗ್ಗೆ ಆಲೋಚಿಸಬೇಕು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...