Saturday, December 6, 2025
Saturday, December 6, 2025

ತಹಶೀಲ್ದಾರ್ ಸಮ್ಮುಖದಲ್ಲಿ ಹುಂಡಿ ತೆರವು ಮತ್ತು ಎಣಿಕೆ

Date:

Muzrai Department ಶಿವಮೊಗ್ಗ ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನ ದ ಹುಂಡಿ ಯನ್ನು ತಹಸೀಲ್ದಾರ್ ಶ್ರೀ ಪರಶುರಾಮ್ ಪ್ರಧಾನ ಅರ್ಚಕರು ಶ್ರೀ ಶಂಕರಾನಂದ ಜೋಯ್ಸ್ ಶಿರಸ್ತೇದಾರ್ ಸುರೇಶ್ ಭಕ್ತರು ಹಾಗೂ ಸಿಬ್ಬಂದಿ ವರ್ಗ ತೆರವು ಮಾಡಿ ಎಣಿಕೆ ಮಾಡಲಾಯಿತು.

ಆರು ಲಕ್ಷದ ಹದಿನೈದು ಸಾವಿರ ದ ನೂರಾಎಪ್ಪತ್ತಾರು ರೂಪಾಯಿ ಕಾಣಿಕೆ ಹಣವನ್ನು ದೇವರ ಖಾತೆಗೆ ಜಮಾ ಮಾಡಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...